Advertisement

Kurpadi Cross: ಕಾರು ಅಪಘಾತ; ಗಾಯ

08:43 PM Oct 14, 2024 | Team Udayavani |

ಬ್ರಹ್ಮಾವರ: ಹೊಸೂರು ಗ್ರಾಮದ ಕುರ್ಪಾಡಿ ಕ್ರಾಸ್‌ ಬಳಿ ಶನಿವಾರ ಕಾರು ಮರಕ್ಕೆ ಢಿಕ್ಕಿ ಹೊಡೆದು ರಸ್ತೆಗೆ ಉರುಳಿತು.

Advertisement

ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದು, ಹಿಂಬದಿ ಕುಳಿತವರಿಗೆ ರಕ್ತಗಾಯಗಳಾಗಿವೆ. ಹೆಬ್ರಿ ಕಡೆಯಿಂದ ಬ್ರಹ್ಮಾವರದತ್ತ ಬರುತ್ತಿದ್ದರು. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಡುನೀಲಾವರ: ನೇಣು ಬಿಗಿದು ಆತ್ಮಹತ್ಯೆ
ಬ್ರಹ್ಮಾವರ: ಪಡುನೀಲಾವರದ ಸಂತೋಷ್‌ ಕುಮಾರ್‌ (51) ಅವರು ರವಿವಾರ ಮಧ್ಯಾಹ್ನ ಮನೆಯ ಬಾವಿಯ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next