Advertisement

Kundapura: ಟೋಯಿಂಗ್‌ ವಾಹನ ಢಿಕ್ಕಿ…ಪಾದಚಾರಿಗೆ ಗಾಯ

09:14 PM Apr 24, 2023 | Team Udayavani |

ಕುಂದಾಪುರ: ವಡೇರಹೋಬಳಿ ಗ್ರಾಮದ ರಾ.ಹೆ. 66ರಲ್ಲಿ ರಸ್ತೆ ದಾಟುತ್ತಿದ್ದ ನಾರಾಯಣ ಶೆಟ್ಟಿ (83) ಅವರಿಗೆ ವೇಗ ಹಾಗೂ ನಿರ್ಲಕ್ಷéತನದಿಂದ ಚಲಾಯಿಸಿಕೊಂಡು ಬಂದ ಟೋಯಿಂಗ್‌ ವಾಹನ ಢಿಕ್ಕಿಯಾಗಿ, ಗಾಯಗೊಂಡ ಘಟನೆ ಎ.24 ರಂದು ಬೆಳಗ್ಗೆ 11 ಗಂಟೆಗೆ ಸಂಭವಿಸಿದೆ.

Advertisement

ಗಾಯಗೊಂಡ ನಾರಾಯಣ ಶೆಟ್ಟರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next