Advertisement

ಗದ್ದೆಯಲ್ಲಿ ಕೆಲಸ ಮಾಡುವ ವೇಳೆ ಹಾವು ಕಡಿತ: ವೃದ್ಧೆ ಸಾವು

11:12 PM Apr 03, 2023 | Team Udayavani |

ಸಿದ್ದಾಪುರ: ಕೃಷಿ ಚಟುವಟಿಕೆ ವೇಳೆ ವಿಷದ ಹಾವಿನ ಕಡಿತಕ್ಕೊಳಗಾಗಿದ್ದ ವೃದ್ಧೆಯೊಬ್ಬರು ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ.

Advertisement

ಬೆಳ್ವೆ ಗ್ರಾಮದ ಗುಮ್ಮಲ ಸೂರಜೆಡ್ಡು ರಾಧಾ ನಾಯ್ಕ (67) ಮಾ. 11ರಂದು ಕೃಷಿ ಚಟುವಟಿಕೆ ನಿರತ ರಾಗಿದ್ದಾಗ ಕೈ ಬೆರಳಿಗೆ ಹಾವು ಕಚ್ಚಿತ್ತು.

ಆರಂಭದಲ್ಲಿ ನಾಟಿ ಚಿಕಿತ್ಸೆ ಮಾಡಿದ್ದರು. ಗುಣ ಕಾಣದಿದ್ದಾಗ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಾ ಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಎ. 2ರಂದು ಮೃತಪಟ್ಟರು. ಪುತ್ರ ಕೃಷ್ಣ ಶಂಕರನಾರಾಯಣ ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next