Advertisement

Kundapura ಗೂಡ್ಸ್‌ ವಾಹನ ಢಿಕ್ಕಿ ; ಗಾಯ

12:47 AM Mar 11, 2024 | Team Udayavani |

ಕುಂದಾಪುರ: ಇಲ್ಲಿನ ಸಂತೆ ಮಾರುಕಟ್ಟೆಯ ರಸ್ತೆಯಲ್ಲಿ ಗೂಡ್ಸ್‌ ಲಾರಿಯಿಂದ ತರಕಾರಿಗಳನ್ನು ಇಳಿಸುತ್ತಿದ್ದ ವಿಜಯ ಕುಮಾರ್‌ (50) ಕೋಟ ಅವರಿಗೆ ಸಂತೋಷ್‌ ಅವರು ಚಲಾಯಿಸುತ್ತಿದ್ದ ಗೂಡ್ಸ್‌ ವಾಹನ ಢಿಕ್ಕಿ ಹೊಡೆದ ಪರಿಣಾಮ ಗಾಯ ಗೊಂಡ ಘಟನೆ ಮಾ. 8ರಂದು ರಾತ್ರಿ 10.30ರ ಸುಮಾರಿಗೆ ಸಂಭವಿಸಿದೆ.

Advertisement

ಗಾಯಗೊಂಡ ವಿಜಯ ಕುಮಾರ್‌ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next