Advertisement

Kundapura ಬಸ್‌ ಢಿಕ್ಕಿ; ಸ್ಕೂಟರ್‌ ಸವಾರನಿಗೆ ಗಾಯ

12:08 AM Jun 29, 2024 | Team Udayavani |

ಕುಂದಾಪುರ:ರಾಷ್ಟ್ರೀಯ ಹೆದ್ದಾರಿ 66ರ ಹೆಮ್ಮಾಡಿ ಸಮೀಪದ ಜಾಲಾಡಿ ಬಳಿ ಸ್ಕೂಟರ್‌ಗೆ ಕೃಷ್ಣ ಅವರು ಚಲಾಯಿಸುತ್ತಿದ್ದ ಬಸ್‌ ಢಿಕ್ಕಿಯಾಗಿ, ಸ್ಕೂಟರ್‌ ಸವಾರ ಕನ್ಯಾನದ ಅಪ್ಪು ಯಾನೆ ಹೆರಿಯಣ್ಣ (69) ಗಾಯಗೊಂಡ ಘಟನೆ ಜೂ. 27ರ ರಾತ್ರಿ ಸಂಭವಿಸಿದೆ.

Advertisement

ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ ಚಾಲಕನ ವಿರುದ್ಧ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲ್ಲೂರು: ಮನೆಯಿಂದ ನಗ-ನಗದು ಕಳವು
ಕೊಲ್ಲೂರು: ಕೊಲ್ಲೂರು ನಿವಾಸಿ ಮಹಿಳೆಯೋರ್ವರ ಮನೆಯ ಬೀಗದ ಕೈ ಕದ್ದು ಒಳನುಗ್ಗಿದ ಕಳ್ಳರು ಕವಾಟಿನಲ್ಲಿಟ್ಟಿದ್ದ 61 ಗ್ರಾಮ್‌ ತೂಕದ ಚಿನ್ನಾಭರಣ ಹಾಗೂ 38,500 ರೂ. ನಗದನ್ನು ಕಳವು ಮಾಡಿದ ಬಗ್ಗೆ ರತ್ನ ಅವರು ಕೊಲ್ಲೂರು ಠಾಣೆಗೆ ದೂರು ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next