Advertisement

ಎನ್‌ಎಬಿಎಫ್ಐಡಿ ಅಧ್ಯಕ್ಷರಾಗಿ ಕುಂದಾಪುರ ವಾಮನ ಕಾಮತ್‌

01:42 AM Oct 28, 2021 | Team Udayavani |

ಹೊಸದಿಲ್ಲಿ: ದೇಶದ ಖ್ಯಾತ ಹಣಕಾಸು ತಜ್ಞ ಕುಂದಾಪುರ ವಾಮನ ಕಾಮತ್‌ (ಕೆ.ವಿ. ಕಾಮತ್‌) ಅವರನ್ನು ನೂತನವಾಗಿ ಸ್ಥಾಪಿಸಲಾಗಿರುವ ನ್ಯಾಶನಲ್‌ ಬ್ಯಾಂಕ್‌ ಫಾರ್‌ ಫೈನಾನ್ಸಿಂಗ್‌ ಇನ್‌ಫ್ರಾಸ್ಟ್ರಕ್ಚರ್‌ ಆ್ಯಂಡ್‌ ಡೆವಲಪ್‌ಮೆಂಟ್‌ (ಎನ್‌ಎಬಿಎಫ್ಐಡಿ) ಸಂಸ್ಥೆಯ ಮುಖ್ಯಸ್ಥರ­ನ್ನಾಗಿ ನೇಮಿಸಲಾಗಿದೆ.

Advertisement

ಆತ್ಮನಿರ್ಭರ ಭಾರತ ಯೋಜನೆ ಯಡಿ ರಾಷ್ಟ್ರೀಯ ಬ್ಯಾಂಕ್‌ಗಳ ಅಭಿ ವೃದ್ಧಿ ಮತ್ತು ಅವುಗಳಿಗೆ ಹಣಕಾಸು ಸೌಲಭ್ಯ ಒದಗಿಸುವುದಕ್ಕಾಗಿ ಸರ ಕಾರವು ಈ ಸಂಸ್ಥೆಯನ್ನು ರಚಿಸಿದೆ. ಇದು ಸುಮಾರು 7,000 ಯೋಜನೆ ಗಳಿಗೆ ನಿಧಿ ಒದಗಿಸುವ ಗುರಿ ಹೊಂದಿದೆ ಎಂದು ವಿತ್ತ ಸಚಿವಾಲಯ ಬುಧವಾರ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next