Advertisement

Kundapur: ಹಲ್ಲೆ; ಓರ್ವ ಆಸ್ಪತ್ರೆಗೆ ದಾಖಲು

08:19 PM Oct 13, 2024 | Team Udayavani |

ಕುಂದಾಪುರ: ತಲ್ಲೂರಿನ ಬಾರೊಂದರಿಂದ ಹೊರ ಬರುವ ವೇಳೆ ಆರೋಪಿಗಳಾದ ಸಚಿನ್‌ ಕೋಟೆಬಾಗಿಲು, ಜತೆಗಿದ್ದ ರಾಜ ಹಾಗೂ ಇನ್ನೊಬ್ಬ ವ್ಯಕ್ತಿ ತನಗೆ ಹಾಗೂ ಜತೆಗಿದ್ದ ಚಂದ್ರ ಎಂಬವರಿಗೆ ಹಲ್ಲೆ ಮಾಡಿರುವುದಾಗಿ ತಲ್ಲೂರಿನ ಭರತ್‌ (33) ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಗಾಯಗೊಂಡಿರುವ ಭರತ್‌ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next