Advertisement

Kumble; ಪೊಲೀಸರು ಬೆಂಬತ್ತಿದ ಭಯದಲ್ಲಿ ಕಾರು ಅಪಘಾತ: ಗಾಯಾಳು ವಿದ್ಯಾರ್ಥಿ ಸಾವು

12:21 AM Aug 30, 2023 | Team Udayavani |

ಕುಂಬಳೆ: ಪೊಲೀಸರು ಬೆಂಬತ್ತಿದ ಭಯದಲ್ಲಿ ಕಾರು ಓಡಿಸುತ್ತಿದ್ದ ಸಂದರ್ಭ ನಡೆದ ಆಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಫರ್ಹಾಸ್‌ (18) ಮೃತಪಟ್ಟಿದ್ದಾರೆ.

Advertisement

ಕಳೆದ ಶುಕ್ರವಾರ ಪೇರಾಲು ಕಣ್ಣೂರು ಕುನ್ನಿಲ್‌ ನಿವಾಸಿ ದಿ| ಆಬ್ದುಲ್ಲ ಆವರ ಪುತ್ರ ಪುತ್ತಿಗೆ ಅಂಗಡಿಮೊಗರು ಸರಕಾರಿ ಹಯ್ಯರ್‌ ಸೆಕೆಂಡರಿ ವಿದ್ಯಾಲಯದಲ್ಲಿ ಪ್ಲಸ್‌ ಟು ವಿದ್ಯಾರ್ಥಿ ಫರ್ಹಾಸ್‌ ಶಾಲೆ ಬಿಟ್ಟು ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ಪೊಲೀಸರು ಹಿಂಬಾಲಿಸಿದಾಗ ಭಯದಲ್ಲಿ ಕಾರು ಆಯತಪ್ಪಿ ಅಪಘಾತಕ್ಕೀಡಾಗಿತ್ತು.

ಈ ಘಟನೆಯಲ್ಲಿ ಗಂಭೀರ ಗಾಯಗೊಂಡ ಫರ್ಹಾಸ್‌ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದವರು ಚಿಕಿತ್ಸೆ ಫಲಿಸದೆ ಮಂಗಳವಾರ ಮೃತಪಟ್ಟರು. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next