Advertisement
ಒಟ್ಟು 3,000 ಜನಸಂಖ್ಯೆಯಿರುವ ಈ ಭಾಗದ ಜನರ ಅನುಕೂಲಕ್ಕಾಗಿ ರಸ್ತೆ ನಿರ್ಮಿಸಲು ಸಾರ್ವಜನಿಕರು ಒಟ್ಟಾಗಿ ತಮ್ಮ ವರ್ಗಸ್ಥಳವನ್ನು ನೀಡಿದ್ದು, ರಸ್ತೆಗೆ ಸರಕಾರ ಹಾಗೂ ಪಂಚಾಯತ್ನ ಅನುದಾನ ಒದಗಿಸಲಾಗಿದ್ದರೂ ಈಗ ಅವೆಲ್ಲವೂ ಪ್ರಯೋಜನಕ್ಕೆ ಸಿಗದಂತಾಗಿದೆ. ಈ ರಸ್ತೆಗಳು ಕ್ರಮವಾಗಿ ಇಪ್ಪತ್ತೆರಡು ಹಾಗೂ ಹನ್ನೆರಡು ವರ್ಷಗಳಿಂದ ಸಾರ್ವಜನಿಕರ ಬಳಕೆಯಲ್ಲಿವೆ. ಸರಕಾರದ ವತಿಯಿಂದ ಸುಮಾರು 50 ಲಕ್ಷ ರೂಪಾಯಿಯವರೆಗೆ ಅನುದಾನದ ಮೂಲಕ ಡಾಮರು ಮತ್ತು ಕಾಂಕ್ರೀ ಟ್ ಕಾಮಗಾರಿ ನಡೆದಿದೆ.
Advertisement
ಕುಳವೂರು -ಕದ್ರಡಿ ಧೂಮಾವತಿ ರಸ್ತೆಗೆ ತಡೆ: ಗ್ರಾಮಸ್ಥರಿಂದ ದೂರು
03:45 AM Jul 05, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.