Advertisement

ಬಿಲ್ಲವ ಮುಂದಾಳು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಧು ಪೂಜಾರಿ ನಿಧನ

01:15 PM Feb 07, 2021 | Team Udayavani |

ಸುರತ್ಕಲ್: ಕಾಟಿಪಳ್ಳ ಶ್ರೀನಾರಾಯಣ ಗುರು ಶಿಕ್ಷಣ ಸಮೂಹ ಸಂಸ್ಥೆಗಳ ಸ್ಥಾಪಕ, ಬಿಲ್ಲವ ಮುಂದಾಳು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಧು ಪೂಜಾರಿ ಶನಿವಾರ ತಡ ರಾತ್ರಿ ನಿಧನ ಹೊಂದಿದರು.

Advertisement

ಕುಳಾಯಿ ನಿವಾಸಿ ಆಗಿರುವ ಇವರು ಉದ್ಯಮಿಯಾಗಿ, ದಾನಿಯಾಗಿ, ಶಿಕ್ಷಣ ಪ್ರೇಮಿಯಾಗಿ ಪ್ರಸಿದ್ದಿ ಹೊಂದಿದ್ದರು.

ಇದನ್ನೂ ಓದಿ:ಐಕಳ ಕಂಬಳ ಕರೆಯಲ್ಲಿ ಬೋಳದಗುತ್ತು ರಾಕೆಟ್ ಬೊಲ್ಲ- ಧೋನಿ ಕೋಣಗಳ ದಾಖಲೆ ಓಟ

ಮೃತರ ಅಂತ್ಯಕ್ರಿಯೆಯು ಇಂದು ಮದ್ಯಾಹ್ನ ನಡೆಯಲಿರುವುದು.

ಸಾಧು ಪೂಜಾರಿ ಅವರ ನಿಧನಕ್ಕೆ ಮಾಜಿ ಕೇಂದ್ರ ಸಚಿವರಾದ ಜನಾರ್ಧನ ಪೂಜಾರಿ, ಆಸ್ಕರ್ ಫರ್ನಾಂಡೀಸ್, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಮೊಯಿದೀನ್ ಬಾವಾ, ಬಿಲ್ಲವ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next