Advertisement

ಕೂಡ್ಲಿಗಿಯಲ್ಲಿ ಪದಗ್ರಹಣ ಕಾರ್ಯಕ್ರಮ ವೀಕ್ಷಣೆ

04:39 PM Jul 03, 2020 | Naveen |

ಕೂಡ್ಲಿಗಿ: ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಪ್ರತಿಜ್ಞಾ ವಿಧಿ ಕಾರ್ಯಕ್ರಮವನ್ನು ಕೆಪಿಸಿಸಿ ಸದಸ್ಯರಾದ ಲೋಕೇಶ ವಿ. ಅವರು ಉದ್ಘಾಟಿಸಿದರು.

Advertisement

ವಿ. ಲೋಕೇಶ ನಾಯಕ, ಹೊಸಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯ ಕೆಪಿಸಿಸಿ ಉಸ್ತುವಾರಿ ಮರುಳರಾಧ್ಯ, ಸಿದ್ದಕ್‌ ಅಲಿಸಾಬ್‌, ಗ್ರಾಪಂ ನುರೂಲ್‌, ಲೋಕಣ್ಣ, ಏರಿಸ್ವಾಮಿ ಕಾಟಮಲ್ಲಿ ಕೋಟ್ರೇಶ, ಸಾಮಾಜಿಕ ಜಾಲಾತಾಣದ ಸಂಚಾಲಕ ಅಜೇಯ ರಾಮಸಾಲಿ, ಗುಪ್ಪಾಲ ವಿರೂಪಾಕ್ಷಿ, ಶಶಿಧರ ಹಾಗೂ ತಾಲೂಕಿನ ಎಲ್ಲ ಕಾಂಗ್ರೆಸ್‌ ಪಕ್ಷದ ಮುಖಂಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next