Advertisement

ಕೊಪ್ಪಳ: ಡಿಸಿಎಂ ಲಕ್ಷ್ಮಣ್ ಸವದಿಯಿಂದ ಧ್ವಜಾರೋಹಣ

12:08 PM Nov 01, 2019 | Team Udayavani |

ಕೊಪ್ಪಳ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ್ ಸವದಿ ಅವರು 64ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ಧ್ವಜ ವಂದನೆ ಸ್ವೀಕರಿಸಿ ಪರೇಡ್ ನಡೆಸಿದರು. ಧ್ವಜಾರೋಹಣದಲ್ಲಿ ಪೊಲೀಸ್ ತುಕಡಿ ಸೇರಿ ವಿವಿಧ‌ ತಂಡಗಳು ಭಾಗಿಯಾಗಿದ್ದವು.

Advertisement

ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ, ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ, ಡಿಸಿ ಸುನೀಲ್ ಕುಮಾರ ಎಸ್ಪಿ ಜಿ ಸಂಗೀತಾ ಸೇರಿ ಇತರರು ಪಾಲ್ಗೊಂಡಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next