Advertisement

Kollur:ಯಾತ್ರಾರ್ಥಿಯ ಚಿನ್ನದ ಒಡವೆ ಕಳವು

01:08 AM Oct 21, 2024 | Team Udayavani |

ಕೊಲ್ಲೂರು: ಕೊಲ್ಲೂರು ದೇಗುಲಕ್ಕೆ ಆಗಮಿಸಿದ್ದ ಕೇರಳದ ಯಾತ್ರಾರ್ಥಿಯೋರ್ವರ ರೆಕ್ಸಿನ್‌ ಬ್ಯಾಗ್‌ನಲ್ಲಿದ್ದ ಚಿನ್ನದ ಒಡವೆಯ ಪರ್ಸ್‌ ಕಳವಾದ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಕೇರಳದ ಸಾಯಿಪ್ರಸನ್ನ ನೀಡಿದ ದೂರಿನಲ್ಲಿ, ಅವರು ಸರತಿ ಸಾಲಿನಲ್ಲಿ ಸಾಗಿ ಶ್ರೀ ದೇವಿಯ ದರ್ಶನ ಪಡೆದು ಸೇವಾ ಕೌಂಟರ್‌ ಬಳಿ ಬಂದು ಬ್ಯಾಗ್‌ ಪರಿಶೀಲಿಸಿದಾಗ ಅದರಲ್ಲಿ ಇಟ್ಟಿದ್ದ ಚಿನ್ನದ ಒಡವೆ ಕಳವಾಗಿರುವುದು ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next