Advertisement

ರಾಜ್ಯಕ್ಕೆ ಮತ್ತೆ ಒಕ್ಕರಿಸಲಿದೆಯಂತೆ ಜಲಕಂಟಕ: ಕೋಡಿಮಠ ಶ್ರೀ

10:15 AM Feb 15, 2020 | sudhir |

ಧಾರವಾಡ: ರಾಜ್ಯದಲ್ಲಿ ಪ್ರಸ್ತುತ ಮಳೆ, ಬೆಳೆ ಚೆನ್ನಾಗಿ ಇದ್ದು, ಮತ್ತೆ ಪ್ರವಾಹದ ಸಂಕಷ್ಟವಿದೆ. ಸದ್ಯಕ್ಕಂತೂ ರಾಜ್ಯಕ್ಕೆ ಜಲಕಂಟಕವಿದೆ ಎಂದು ಅರಸೀಕೆರೆ ಹಾರನಹಳ್ಳಿಯ ಕೋಡಿಮಠದ ಡಾ| ಶಿವಾನಂದ ರಾಜೇಂದ್ರ ಸ್ವಾಮೀಜಿ ಹೇಳಿದರು. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇದರ ಜತೆಗೆ ಅಚ್ಚರಿಯ ಸುದ್ದಿ ಸಿಗುತ್ತದೆ. ರಾಜ್ಯ ಸರಕಾರಕ್ಕೆ ಈಗಂತೂ ಯಾವುದೇ ತೊಂದರೆ ಇಲ್ಲ. ಯುಗಾದಿ ಬಳಿಕ ಎಲ್ಲದರ ಬಗ್ಗೆ ಸ್ಪಷ್ಟ ಭವಿಷ್ಯ ಹೇಳುವುದಾಗಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next