Advertisement

ಕಿಷ್ಕಿಂಧಾ ಅಂಜನಾದ್ರಿ ಹುಂಡಿ ಎಣಿಕೆ: 10.65 ಲಕ್ಷ ರೂ.ಸಂಗ್ರಹ

04:04 PM Mar 29, 2023 | Team Udayavani |

ಗಂಗಾವತಿ: ತಾಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂಧಾ ಅಂಜನಾದ್ರಿ ದೇವಾಲಯದ ಮಾರ್ಚ್ ತಿಂಗಳ ಸಂಗ್ರಹವಾಗಿರುವ ಹುಂಡಿಯ ಹಣವನ್ನು ಎಣಿಕೆ ಮಾಡಲಾಗಿದ್ದು ಒಟ್ಟು 10,64,935 ರೂ ಗಳು ಸೇರಿ ವಿವಿಧ ದೇಶಗಳ 2 ವಿದೇಶಿ ನಾಣ್ಯಗಳು ಸಂಗ್ರಹವಾಗಿವೆ.ಕಳೆದ ತಿಂಗಳು ಹುಂಡಿಯಲ್ಲಿ 11,79,154 ರೂ.ಗಳು ಸಂಗ್ರಹವಾಗಿದ್ದವು.

Advertisement

ಹುಂಡಿ ಎಣಿಕೆ ಸಂದರ್ಭದಲ್ಲಿ ತಹಸೀಲ್ದಾರ್ ಮಂಜುನಾಥ ಹಿರೇಮಠ, ಶಿರಸ್ತೇದಾರಾದ ಆನಂತ ಜೋಶಿ, ಮಂಜುನಾಥ ನಂದನ್ ಮೈಬೂಬಅಲಿ, ಕೃಷ್ಣವೇಣಿ ಕಂದಾಯನಿರೀಕ್ಷಕರಾದ ಮಂಜುನಾಥ ಹಿರೇಮಠ ಹಾಗೂ ಮಹೇಶ್ ದಲಾಲ, ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ ಗುರುರಾಜ, ಶ್ರೀಕಂಠ, ಅನ್ನಪೂರ್ಣ, ಮಂಜುನಾಥ ಹಿರೇಮಠ ನಾಗರತ್ನ, ಪ್ರದಸ ಶಿವಕುಮಾರ, ಗಾಯತ್ರಿ,ಸೌಭಾಗ್ಯ, ಸೈಯದ್, ಶ್ರೀರಾಮ, ಮತ್ತು ಗ್ರಾಮ ಲೆಕ್ಕಾಧಿಕಾರಿಗಳಾದ,ಅಭಿಷೇಕ, ಪೂಜಾ, ಮಂಜುನಾಥ ದುಮ್ಮಾಡಿ, ದೇವಾಲಯದ ವ್ಯವಸ್ಥಾಪಕ ಎಂ.ವೆಂಕಟೇಶ ಹಾಗೂ ಸಿಬ್ಬಂದಿಗಳು,ಕರ್ನಾಟಕ ಗ್ರಾಮೀಣ ಬ್ಯಾಂಕ್, ರಾಜಶೇಖರ ಸುನಿಲ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next