Advertisement

ದರೋಡೆಗಾಗಿ ಭೀಕರ ಹತ್ಯೆ: ನಗ ನಗದು ದೋಚಿ ಪರಾರಿ

08:19 AM Oct 05, 2017 | |

ರಾಯಚೂರು: ಮೂರು ಜನ ದರೋಡೆಕೋರರು ಮನೆಗೆ ನುಗ್ಗಿ ಒಬ್ಬನನ್ನು ಬರ್ಬರವಾಗಿ ಕೊಲೆಗೈದು ಮಲೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಜೆಲ್ಲೆಯ ಮಾನವಿ ತಾಲೂಕು ನೀರಮಾನವಿ ಬಡಾವಣೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

Advertisement

ಡಾಕಪ್ಪ(65) ಕೊಲೆಯಾದ ದುರ್ದೈವಿ. ದರೋಡೆಕೊರರನ್ನು ತಡೆಯಲೆತ್ನಿಸಿದಾಗ ಆತನನ್ನು ಚಾಕುವಿನಿಂದ ಇರಿದು ಕೊಲೆಗೈಯಲಾಗಿದೆ ಎಂದು ತಿಳಿದು ಬಂದಿದೆ. ದರೋಡೆಕೋರರು ಮಹಿಳೆಯರ ಮೇಲೂ ಹಲ್ಲೆ ನಡೆಸಿದ್ದು 50,000 ನಗದು ಹಾಗೂ 2 ಕೆ.ಜಿ ಚಿನ್ನಾಭರಣವನ್ನು ದೋಚಿದ್ದಾರೆಂದು ತಿಳಿದು ಬಂದಿದೆ.

ಮಾನವಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next