Advertisement

ಪಿಎಫ್ಐ ಮುಖಂಡನ ಹತ್ಯೆ: ಮೂವರ ಬಂಧನ

08:28 PM Apr 19, 2022 | Team Udayavani |

ತಿರುವನಂತಪುರ: ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ (ಪಿಎಫ್ಐ)ದ ನಾಯಕನನ್ನು ಹತ್ಯೆ ಮಾಡಿರುವ ಆರೋಪದಲ್ಲಿ ಆರ್‌ಎಸ್‌ಎಸ್‌ನ ಮೂವರು ಕಾರ್ಯಕರ್ತರನ್ನು ಬಂಧಿಸಲಾಗಿದೆ.

Advertisement

ಏ.15ರಂದು ಪಾಲಕ್ಕಾಡ್‌ನ‌ಲ್ಲಿ ಈ ಘಟನೆ ನಡೆದಿತ್ತು. ಆರ್‌ಎಸ್‌ಎಸ್‌ನ ರಮೇಶ್‌, ಅರುಮುಘನ್‌ ಮತ್ತು ಶರವಣನ್‌ ಈ ಕತ್ಯವೆಸಗಿದ್ದಾರೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ವಿಜಯ ಹೇಳಿದ್ದಾರೆ.

ಇದನ್ನೂ ಓದಿ:ಟ್ರ್ಯಾಕ್ಟರ್‌ ಟ್ರಾಲಿ-ಜೀಪ್‌ ಢಿಕ್ಕಿ; ಒಂದೇ ಕುಟುಂಬದ 10 ಮಂದಿ ಸಾವು; 8 ಮಂದಿಗೆ ಗಾಯ

2021ರ ನವೆಂಬರ್‌ನಲ್ಲಿ ನವೆಂಬರ್‌ನಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತನೊಬ್ಬನನ್ನು ಹತ್ಯೆ ಮಾಡಲಾಗಿತ್ತು. ಆದಕ್ಕೆ ಪ್ರತೀಕಾರವಾಗಿ ಏ.15ರ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next