Advertisement

Sirsi: ಕೇಳು ಧನಂಜಯ ಬಿಡುಗಡೆ 19ಕ್ಕೆ

03:04 PM Nov 16, 2023 | Team Udayavani |

ಶಿರಸಿ: ಹಿರಿಯ ಪತ್ರಕರ್ತ ರಾಜಶೇಖರ ಹೆಗಡೆ ಜೋಗಿನ್ಮನೆ ಅವರ ಕೇಳು ಧನಂಜಯ ಕಾದಂಬರಿ ಮತ್ತು ಮರು ಮುದ್ರಣಗೊಂಡ ಬಿಂಗಿ, ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ ಕಥಾ ಸಂಕಲನ ಬಿಡುಗಡೆಗೆ ಸಜ್ಜಾಗಿದೆ.

Advertisement

ನವೆಂಬರ್ 19ರಂದು ಬೆಂಗಳೂರಿನ ಬನಶಂಕರಿ‌ ಬಳಿಯ ಸುಚಿತ್ರ ಸಭಾಂಗಣದಲ್ಲಿ ನ.19ರ ಬೆಳಗ್ಗೆ 10 ಗಂಟೆಗೆ ಬಿಡುಗಡೆ ಸಮಾರಂಭ ನಡೆಯಲಿದೆ. ಹಿರಿಯ ಸಾಹಿತಿ, ವಿದ್ವಾಂಸ, ಸಂಸ್ಕೃತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಹಿರಿಯ ಪತ್ರಕರ್ತ ರವೀಂದ್ರ ಭಟ್ಟ, ಕೃತಿಕಾರ ರಾಜಶೇಖರ್ ಜೋಗಿನ್ಮನೆ, ಪ್ರಕಾಶಕ ರಾಧಾಕೃಷ್ಣ ಕೌಂಡಿನ್ಯ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next