Advertisement
ಮಗಳಿಗೆ ಆಸಿಫಾ ಎಸ್. ರಾಜ್ ಎನ್ನುವ ಹೆಸರಿಟ್ಟಿರುವುದಾಗಿ ತನ್ನ ಫೇಸ್ಬುಕ್ ಪುಟದಲ್ಲಿ ಪ್ರಕಟಿಸಿರುವ ರಜಿತ್ ರಾಂ ನೀಲೇಶ್ವರ ನಿವಾಸಿ, ಕಣ್ಣೂರು ಮಾತೃಭೂಮಿ ಪತ್ರಿಕೆಯ ಉಪ ಸಂಪಾದಕ. ಅಮಾನುಷವಾಗಿ ಕೊಲೆಗೈಯಲ್ಪಟ್ಟ ಕಾಶ್ಮೀರಿ ಬಾಲಕಿಗೆ ನ್ಯಾಯ ದೊರಕಬೇಕು ಎಂಬ ಏಕ ದೃಷ್ಟಿಯಿಂದ ತಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ರಜಿತ್ ರಾಂ ಹೇಳಿದ್ದಾರೆ. ದೂರದ ಕಾಶ್ಮೀರದಲ್ಲಿಯೂ ಅವರ ಪೋಸ್ಟ್ ಸುದ್ದಿ ಮಾಡಿದೆ, ಪ್ರಶಂಸೆ ಮತ್ತು ಚರ್ಚೆಗೆ ಕಾರಣವಾಗಿದೆ.
Advertisement
ಮಗಳಿಗೆ ಕಥುವಾ ಬಾಲಕಿಯ ಹೆಸರು
07:00 AM Apr 15, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.