Advertisement

Katapady: ಕಾರು- ದ್ವಿಚಕ್ರ ವಾಹನ ಅಪಘಾತ; ಸವಾರನಿಗೆ ಗಾಯ

01:14 PM Jun 29, 2023 | Team Udayavani |

ಕಟಪಾಡಿ: ಕಾರು ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿ ಸ್ಕೂಟಿ ಸವಾರ ಗಾಯಗೊಂಡ ಘಟನೆ ಶಿರ್ವ – ಕಟಪಾಡಿ ರಾಜ್ಯ ಹೆದ್ದಾರಿಯ ಜಂಕ್ಷನ್ ಬಳಿ ಜೂ.29ರ ಗುರುವಾರ ನಡೆದಿದೆ.

Advertisement

ಸ್ಕೂಟಿ ಸವಾರ ಕುರ್ಕಾಲು ನಿವಾಸಿ ವಿಘ್ನೇಶ್‌ ಗಾಯಗೊಂಡ ವ್ಯಕ್ತಿ.

ಗಾಯಳುವನ್ನು ಸ್ಥಳೀಯರ ಸಹಕಾರದಿಂದ ಉಡುಪಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.

ಕಾಪು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next