Advertisement
ಮಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದ ವಿರೋಧವನ್ನು ಕೇಂದ್ರ ಸರಕಾರ ಒಪ್ಪಿಕೊಂಡು ಅಲ್ಲಿಗೆ ವಿನಾಯಿತಿ ನೀಡಿದೆ. ಆದರೆ ಕರ್ನಾಟಕದ ವಾದವನ್ನೇ ಆಲಿಸಲಿಲ್ಲ. ಯಾವುದೇ ಕಾರಣಕ್ಕೂ ಕಸ್ತೂರಿರಂಗನ್ ವರದಿ ಜಾರಿ ಮಾಡುವುದಿಲ್ಲ ಎಂದು ಯಡಿಯೂರಪ್ಪ ಅವರು ಒಂದು ಕಡೆ ಹೇಳುತ್ತಲೇ ಇದ್ದಾರೆ. ಕೇಂದ್ರ ಸರಕಾರ ಮಾತ್ರ ಇದನ್ನು ಆಲಿಸುತ್ತಿಲ್ಲ. ವಿಶೇಷವೆಂದರೆ ದ.ಕ. ಉಡುಪಿ ಭಾಗದ ಬಿಜೆಪಿ ಸಂಸದರು ಯಾವುದೇ ಹೋರಾಟದ ಮಾತೆತ್ತುತ್ತಿಲ್ಲ. ಡಿ.ವಿ. ಸದಾನಂದ ಗೌಡರು ಚಕಾರವೆತ್ತಿಲ್ಲ ಎಂದರು.
Advertisement
ಕಸ್ತೂರಿರಂಗನ್ ವರದಿ-ಬಿಜೆಪಿ ಸಂಸದರೇಕೆ ಮೌನ: ಐವನ್
01:21 PM Mar 09, 2017 | |
Advertisement
Udayavani is now on Telegram. Click here to join our channel and stay updated with the latest news.