ತೀರ್ಪು ನೀಡಿದರು.
Advertisement
5000 ರೂ.ಗಳನ್ನು ಪರಿಹಾರ ರೂಪವಾಗಿ ದಂಡದ ಹಣವನ್ನು ಫಿರ್ಯಾದುದಾರರಿಗೆ ನೀಡುವಂತೆ ತೀರ್ಪನ್ನು ನೀಡಿರುತ್ತಾರೆ. ಸರ್ಕಾರದ ಪರವಾಗಿ ಆಗಿನ ಸಹಾಯಕ ಸರ್ಕಾರಿ ಆಭಿಯೋಜಕ ಎಸ್.ಬಿ.ಮುಲ್ಲಾ ಹಾಗೂ ವೆಂಕಟೇಶ.ಕೆ.ಗೌಡ ಸಾಕ್ಷಿದಾರರ ವಿಚಾರಣೆಯನ್ನು ನಡೆಸಿ ವಾದ ಮಂಡಿಸಿದ್ದರು ಎಂದು ಸಹಾಯಕ ಸರ್ಕಾರಿ ಅಭಿಯೋಜಕ ವೆಂಕಟೇಶ.ಕೆ.ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.