Advertisement

Today Bengaluru-Dharwad ನಡುವೆ “ವಂದೇ ಭಾರತ್‌’ ಪ್ರಾಯೋಗಿಕ ಸಂಚಾರ

11:17 PM Jun 18, 2023 | Team Udayavani |

ಹುಬ್ಬಳ್ಳಿ: ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಪ್ರಾಯೋಗಿಕ ಓಡಾಟ ಜೂ.19ರಂದು ನಡೆಯಲಿದೆ.

Advertisement

ಬೆಳಗ್ಗೆ 5.45ಕ್ಕೆ ಬೆಂಗಳೂರಿನಿಂದ ಹೊರಟು ಯಶವಂತಪುರ (5.55), ದಾವಣಗೆರೆ (9.58), ಹುಬ್ಬಳ್ಳಿ (ಮಧ್ಯಾಹ್ನ 12.10) ಮಾರ್ಗವಾಗಿ 12.40ಕ್ಕೆ ಧಾರವಾಡ ತಲುಪಲಿದೆ.

ಅದೇ ರೀತಿ ಮಧ್ಯಾಹ್ನ 1.15ಕ್ಕೆ ಧಾರವಾಡದಿಂದ ಹೊರಟು ಹುಬ್ಬಳ್ಳಿ (1.35), ದಾವಣಗೆರೆ (3.48), ಯಶವಂತಪುರ (ಸಂಜೆ 7.45) ಮಾರ್ಗವಾಗಿ ರಾತ್ರಿ 8.10ಕ್ಕೆ ಬೆಂಗಳೂರು ತಲುಪಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next