Advertisement

Lokayukta : ಕರ್ನಾಟಕ ಲೋಕಾಯುಕ್ತ ಪೊಲೀಸ್‌ ಸಿಬಂದಿ ಭತ್ತೆ ಪರಿಷ್ಕರಿಸಿದ ಸರಕಾರ

11:37 PM Jan 24, 2024 | Team Udayavani |

ಬೆಂಗಳೂರು: ಕರ್ನಾಟಕ ಲೋಕಾಯುಕ್ತ ಪೊಲೀಸ್‌ ವಿಭಾಗದ ಸಿಬಂದಿಯ ವಿಶೇಷ ಭತ್ತೆಯನ್ನು ಪರಿಷ್ಕರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

Advertisement

ಲೋಕಾಯುಕ್ತ ಪೊಲೀಸ್‌ ವಿಭಾಗದ ಸಿಬಂದಿಯ ನಿರ್ದಿಷ್ಟ ಕಾರ್ಯ ವೈಖರಿ ಮತ್ತು ಹುದ್ದೆಯ ಕಾರ್ಯ ನಿರ್ವಹಣೆಯಲ್ಲಿನ ಗುರುತರ ಹೊಣೆಗಾರಿಕೆಯನ್ನು ಗಮನದಲ್ಲಿರಿಸಿ ವಿಶೇಷ ಭತ್ತೆಯನ್ನು ಪರಿಷ್ಕರಿಸಲಾಗಿದೆ. ವಿಶೇಷ ಭತ್ತೆಯ ಪರಿಷ್ಕರಣೆ ಲಾಭವು ಭವಿಷ್ಯವರ್ತಿಯಾಗಿ ಪ್ರಾಪ್ತವಾಗತಕ್ಕದ್ದು ಎಂದು ಆದೇಶದಲ್ಲಿ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next