Advertisement

Karnataka Budget: ಡೆಲಿವರಿ ಬಾಯ್ ಗಳ ಸಾಮಾಜಿಕ ಸುರಕ್ಷತೆಯ ಕಾಳಜಿ ವಹಿಸಿದ ಸರಕಾರ

02:29 PM Jul 07, 2023 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಬಜೆಟ್ ನಲ್ಲಿ ಡೆಲಿವರಿ ಬಾಯ್ ಗಳ ಪರ ಕಾಳಜಿ ವಹಿಸಿ ವಿಮಾ ಯೋಜನೆಯನ್ನು ಘೋಷಿಸಿದ್ದಾರೆ.

Advertisement

ಆಹಾರ ವಿತರಣಾ ಸಂಸ್ಥೆಗಳಾದ ಸ್ವಿಗ್ಗಿ, ಝೋಮ್ಯಾಟೋ ಮತ್ತು ಇ-ಕಾಮರ್ಸ್ ಅಮೆಜಾನ್ ಸೇರಿ, ಇತರ ಖಾಸಗಿ ಸಂಸ್ಥೆಗಳ ಡೆಲಿವರಿ ಬಾಯ್ ಗಳಿಗೆ 4 ಲಕ್ಷ ರೂ. ವಿಮೆ ಯೋಜನೆಯನ್ನು ಘೋಷಿಸಲಾಗಿದೆ.

4 ಲಕ್ಷ ರೂ. ಪೈಕಿ 2 ಲಕ್ಷ ರೂ ಜೀವ ವಿಮೆ ಮತ್ತು 2 ಲಕ್ಷ ರೂ. ಅಪಘಾತ ವಿಮೆಯನ್ನು ಯೋಜನೆ ಒಳಗೊಂಡಿದೆ.ಸಾಮಾಜಿಕ ಸುರಕ್ಷತೆಯ ದೃಷ್ಟಿಯಿಂದ ಸಂಪೂರ್ಣ ವಿಮಾ ಮೊತ್ತವನ್ನು ಸರಕಾರವೇ ಭರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next