Advertisement

ಪಾಲಿಗೆ ಬಂದ ಪಂಚಾಮೃತ; ಪ್ರತಿ ವರ್ಷದಂತೆ ರಾಜಧಾನಿಗೆ ಹರಿದು ಬಂದ ಯೋಜನೆ

12:40 AM Mar 05, 2022 | Team Udayavani |

ಬೆಂಗಳೂರು
-ಜಾರಕಬಂಡೆ ಕಾವಲ್‌ನ 350 ಎಕರೆ ಪ್ರದೇಶದಲ್ಲಿ ವಿವಿಧೋದ್ದೇಶ ಉದ್ಯಾನ
-ವಾರ್ಡ್‌ಗಳಲ್ಲಿ ನಮ್ಮ ಕ್ಲಿನಿಕ್‌ ಸ್ಥಾಪನೆ
-ಮಹಿಳಾ ಕ್ಷೇಮ ಕೇಂದ್ರ ಸ್ಥಾಪನೆ
-ವಾಣಿ ವಿಲಾಸ ಆಸ್ಪತ್ರೆಯಲ್ಲಿ ಫೆಟಲ್‌ ಮೆಡಿಸಿನ್‌,ನಿಯೋನಾಟೊಲಜಿ ವಿಭಾಗ ಆರಂಭ
-ನಿಮ್ಹಾನ್ಸ್‌ ಮೂಲಕ ಅಂಗಾಂಗ ಮರುಪಡೆಯುವಿಕೆ ಕೇಂದ್ರ ಪ್ರಾರಂಭ
-ಉದ್ಯೋಗಸ್ಥ ಮಹಿಳೆಯರಿಗೆ ವಸತಿನಿಲಯ
-7 ಕೋಟಿ ವೆಚ್ಚದಲ್ಲಿ ಸರಕಾರಿ ಕೈಗಾರಿಕೆ
-ತರಬೇತಿ ಸಂಸ್ಥೆ ಉನ್ನತೀಕರಣ
-ನಗರದ ಡಿಸ್ಟ್ರಿಬ್ಯೂಷನ್‌ ಆಟೋಮೆಷನ್‌ ವ್ಯವಸ್ಥೆ 388 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ
-ಚೆನ್ನೈ-ಬೆಂಗಳೂರು- ಮೈಸೂರು ಹೈಸ್ಪೀಡ್‌ ರೈಲು ಕಾರಿಡಾರ್‌ಗೆ ಒತ್ತು
-ಮೆಗಾ ಜುವೆಲರಿ ಪಾರ್ಕ್‌ ನಿರ್ಮಾಣ
-ಅಮೃತ ನಗರೋತ್ಥಾನ ಯೋಜನೆಗೆ 600 ಕೋಟಿ ರೂ.
-45 ಕೋಟಿಯಲ್ಲಿ ಬನಶಂಕರಿ ಜಂಕ್ಷನ್‌ನಲ್ಲಿ ಸ್ಕೈ ವಾಕ್‌
-ಎನ್‌ಜಿಎಎಫ್ 150 ಎಕರೆ ಪ್ರದೇಶದಲ್ಲಿ ಗ್ರೀನ್‌ ಎಕ್ಸ್‌ಪೋ ನಿರ್ಮಾಣ
-ಉಪನಗರ ರೈಲ್ವೆ ಯೋಜನೆ ಪೂರ್ಣ ಗೊಳಿಸಲು, ಕಾರಿಡಾರ್‌ ಅಭಿವೃದ್ಧಿಗೆ ಆದ್ಯತೆ
-ನಗರಕ್ಕೆ ಹೆಚ್ಚುವರಿಯಾಗಿ 775 ದಶಲಕ್ಷ ಲೀ. ನೀರು ತರಲು ಯೋಜನೆಗೆ ಅಗತ್ಯ ನೆರವು
-1,500 ಕೋಟಿ ರೂ. ವೆಚ್ಚದಲ್ಲಿ 20 ತ್ಯಾಜ್ಯ
-ನೀರು ಸಂರಕ್ಷಣಾ ಘಟಕಗಳ ಉನ್ನತೀಕರಣ
-ಅರ್ಕಾವತಿ ಪುನರುಜ್ಜೀವನ, ತಿಪ್ಪಗೊಂಡನಹಳ್ಳಿ ಜಲಾಶಯ ಪುನಃಶ್ಚೇತನ ಕಾಮಗಾರಿಗೆ ವೇಗ
-1,500 ಕೋಟಿಯಲ್ಲಿ ನೀರುಗಾಲುವೆ ಅಭಿವೃದ್ಧಿ
-ಪೀಣ್ಯದಲ್ಲಿ ಅತಿ ಸಣ್ಣ ಕೈಗಾರಿಕೆ ಪಾರ್ಕ್‌ ಅಭಿವೃದ್ಧಿ
-ನಗರದ 4 ಭಾಗಗಳಲ್ಲಿ 400 ಹಾಸಿಗೆ ಸಾಮರ್ಥ್ಯದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
-89 ಕೋಟಿ ರೂ. ವೆಚ್ಚದಲ್ಲಿ ನಗರದ 20 ಶಾಲೆ ಬೆಂಗಳೂರು ಪಬ್ಲಿಕ್‌ ಶಾಲೆಗಳಾಗಿ ಅಭಿವೃದ್ಧಿ
-ಮಡಿವಾಳ-ಎಲೆಮಲ್ಲಪ್ಪಶೆಟ್ಟಿ ಕೆರೆಗಳ ಅಭಿವೃದ್ಧಿ

Advertisement

ಬೆಳಗಾವಿ
-ಅಥಣಿ ತಾಲೂಕಿನಲ್ಲಿ ಹೊಸ ಕೃಷಿ ಕಾಲೇಜು ಸ್ಥಾಪನೆ
-50 ಕೋಟಿ ವೆಚ್ಚದಲ್ಲಿ ಕಿದ್ವಾಯಿ ಪ್ರಾದೇಶಿಕ ಕ್ಯಾನ್ಸರ್‌ ಕೇಂದ್ರ
-ಬಹುಮಹಡಿ ವಿದ್ಯಾರ್ಥಿ ನಿಲಯ ನಿರ್ಮಾಣ
-ಸೀರೆ ಮೈಕ್ರೋಕ್ಲಸ್ಟರ್‌ ಅಭಿವೃದ್ಧಿ
-ಧಾರವಾಡ-ಕಿತ್ತೂರು-ಬೆಳಗಾವಿ ರೈಲು ಮಾರ್ಗ
-150ಕೋಟಿ ರೂ. ವೆಚ್ಚದಲ್ಲಿ ಗ್ಲೋಬಲ್‌
-ಎಮರ್ಜಿಂಗ್‌ ಟೆಕ್ನಾಲಜಿ ಡಿಸೈನ್‌ ಸೆಂಟರ್‌
-ಹಿಡ್ಕಲ್‌ ಆಣೆಕಟ್ಟು ಪ್ರದೇಶದಲ್ಲಿ ಪಕ್ಷಿಧಾಮ ಮತ್ತು ಚಿಟ್ಟೆಗಳ ಉದ್ಯಾನ ಸ್ಥಾಪನೆ

ಚಿಕ್ಕಮಗಳೂರು
-ಚಿಕ್ಕಮಗಳೂರು ಬೇಲೂರು ಹೊಸ ರೈಲು ಮಾರ್ಗ
-ಹೆಲಿಪೋರ್ಟ್‌ ಅಭಿವೃದ್ಧಿ
-ಮುಳ್ಳಯ್ಯನ ಗಿರಿ ಬೆಟ್ಟದಲ್ಲಿ ರೋಪ್‌ ವೇ ನಿರ್ಮಾಣ
-ರೈಲು ಹಳಿ ತಡೆಗೋಡೆಗಳ ನಿರ್ಮಾಣ

ಕೊಪ್ಪಳ
-ಕೊಪ್ಪಳದಲ್ಲಿ ಕೌದಿ ಮತ್ತಿ ಕಿನ್ಹಾಳ ಗೊಂಬೆ ಅಭಿವೃದ್ಧಿಗೆ ನೆರವು
-ಗಿಣಿಗೇರಾ- ರಾಯಚೂರು ಹೊಸ ರೈಲು ಸೇವೆ
-ವಿಮಾನ ನಿಲ್ದಾಣ ಸ್ಥಾಪನೆಗೆ ಒತ್ತು
-ಅಂಜನಾದ್ರಿ ಬೆಟ್ಟ ಸಮಗ್ರ ಅಭಿವೃದ್ಧಿಗೆ ಯೋಜನೆ

ಚಿತ್ರದುರ್ಗ
-ಹೊಸ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ
-ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು- ತುಮಕೂರು- ಚಿತ್ರದುರ್ಗ- ದಾವಣಗೆರೆ ಹೊಸ ರೈಲು ಮಾರ್ಗ
-ಚಳ್ಳಕೆರೆ ಖಾದ್ಯ ತೈಲ ಉದ್ಯಮಗಳಿಗೆ ಪ್ರೋತ್ಸಾಹ
-ಪ್ರತ್ಯೇಕ ಹಾಲು ಒಕ್ಕೂಟ ರಚನೆ

Advertisement

ಬಳ್ಳಾರಿ
-ಹಗರಿಯಲ್ಲಿ ಹೊಸ ಕೃಷಿ ಕಾಲೇಜು
-80 ಕೋಟಿ ವೆಚ್ಚದಲ್ಲಿ ಸ್ವಯಂ ಚಾಲನಾ ಪಥ ನಿರ್ಮಾಣ

ವಿಜಯನಗರ
-ಹಂಪಿಯಲ್ಲಿ ಹೆಲಿಪೋರ್ಟ್‌ ಅಭಿವೃದ್ಧಿ
-ಹಂಪಿ-ಬಾದಾಮಿ- ಐಹೊಳೆ- ಪಟ್ಟದಕಲ್ಲು- ವಿಜಯಪುರ ಪ್ರವಾಸಿ ವೃತ್ತ ಅಭಿವೃದ್ಧಿ
-ಸ್ವಯಂ ಚಾಲನಾ ಪಥ ನಿರ್ಮಾಣಕ್ಕೆ 80 ಕೋಟಿ ರೂ.

ಹುಬ್ಬಳ್ಳಿ -ಧಾರವಾಡ
-ಕೃಷಿ ವಿವಿಯಲ್ಲಿ ಎಸ್‌.ವಿ. ಪಾಟೀಲ್‌ ಮತ್ತು ಸಂಶೋಧನೆ ತರಬೇತಿ, ಹಾಗೂ ರೈತರ ಶ್ರೇಯೋಭಿವೃದ್ಧಿ ಕೇಂದ್ರ
-ಕಳಸಾ-ಬಂಡೂರಿಗೆ 1,000 ಕೋಟಿ ರೂ.
-ಹುಬ್ಬಳ್ಳಿಯಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಜಯದೇವ
-ಪ್ರಾದೇಶಿಕ ಹೃದ್ರೋಗ ಕೇಂದ್ರ ಸ್ಥಾಪನೆ
-ನವಲಗುಂದದಲ್ಲಿ ಜಮಖಾನ ವೃದ್ಧಿಗೆ ಒತ್ತು
-ಧಾರವಾಡದಲ್ಲಿ ಕಸೂತಿ ಅಭಿವೃದ್ಧಿಗೆ ನೆರವು
-ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆಗಳಲ್ಲಿ 50ರಿಂದ 100ಕ್ಕೆ ಹಾಸಿಗೆಗಳ ಸಾಮರ್ಥ್ಯ ಹೆಚ್ಚಳ
-ಬಹುಮಹಡಿ ವಿದ್ಯಾರ್ಥಿನಿಲಯ ನಿರ್ಮಾಣ
-ಕ್ಯಾನ್ಸರ್‌ ಇನ್‌ಸ್ಟಿಟ್ಯೂಟ್‌ಗೆ ಅಗತ್ಯ ನೆರವು
-ಧಾರವಾಡ-ಕಿತ್ತೂರು-ಬೆಳಗಾವಿ ರೈಲು ಮಾರ್ಗ ಧಾರವಾಡದಲ್ಲಿ ಕೈಗಾರಿಕೆ ಸ್ಥಾಪನೆಗೆ ಉತ್ತೇಜನ
-ಧಾರವಾಡದಲ್ಲಿ ಎಫ್ಎಂಸಿಜಿ ಕ್ಲಸ್ಟರ್‌ ಅಭಿವೃದ್ಧಿ
-ನವಲಗುಂದದಲ್ಲಿ ನೂತನ ಜವಳಿ ಪಾರ್ಕ್‌
-ಹುಬ್ಬಳ್ಳಿಯಲ್ಲಿ 12 ಕೋಟಿ ರೂ. ವೆಚ್ಚದಲ್ಲಿ
-ಸೀಡ್‌ ಫ‌ಂಡ್‌ ಫಾರ್‌ ಸ್ಟಾರ್ಟ್‌ಅಪ್‌ ಸ್ಥಾಪನೆ

ಯಾದಗಿರಿ
-ತೊಗರಿಬೇಳೆಗೆ “ಭೀಮಾ ಪಲ್ಸ್‌’ ಬ್ರಾಂಡ್‌ ನಡಿ ಮಾರಾಟಕ್ಕೆ ಅವಕಾಶ
-ಜಿಲ್ಲಾಸ್ಪತ್ರೆಯಲ್ಲಿ ಆಯುಷ್‌ ವಿಭಾಗ ಪ್ರಾರಂಭ
-80 ಕೋಟಿ ವೆಚ್ಚದಲ್ಲಿ ಸ್ವಯಂ ಚಾಲನಾ ಪಥ ನಿರ್ಮಾಣ ಮಾಡಲು ಒತ್ತು
-ಶಹಾಪುರದಲ್ಲಿ ಸೀರೆ ಮೈಕ್ರೋಕ್ಲಸ್ಟರ್‌ ಅಭಿವೃದ್ಧಿ
-ನಗರದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣ

ಕೊಡಗು
-ಕೊಡಗು ಹಾಗೂ ಜಾಂಬೋಡಿ ಜೇನಿಗೆ ಸುಧಾರಿತ ಮಾರುಕಟ್ಟೆ ವ್ಯವಸ್ಥೆ ಸ್ಥಾಪನೆಗೆ ಒತ್ತು
-ಮಡಿಕೇರಿಯಲ್ಲಿ ಹೆಲಿಪೋರ್ಟ್‌ ಅಭಿವೃದ್ಧಿಗೆ ಆದ್ಯತೆ
-ರೈಲು ಹಳಿ ತಡೆಗೋಡೆಗಳ ನಿರ್ಮಾಣ

ಚಾಮರಾಜನಗರ
-ತಂತ್ರಜ್ಞಾನ ಆಧಾರಿತ ವಿನೂತನ ಮಾದರಿ ವಿವಿ
-‘ಮೆನ್‌ಸ್ಟ್ರಯಲ್‌ ಕಪ್‌'(ಮುಟ್ಟಿನ ಬಟ್ಟೆ) ಪ್ರಾಯೋಗಿಕ ವಿತರಣೆ
-‘ಮುಖ್ಯಮಂತ್ರಿ ಆರೋಗ್ಯ ವಾಹಿನಿ ಯೋಜನೆಯಡಿ ಸಂಚಾರಿ ಕ್ಲಿನಿಕ್‌ ಸ್ಥಾಪನೆ

ವಿಜಯಪುರ
-ತೊರವಿ ಗ್ರಾಮದಲ್ಲಿ 35ಕೋಟಿ ವೆಚ್ಚದಲ್ಲಿ ಶೈತ್ಯ ಸಂಗ್ರಹ ಸೌಲಭ್ಯ
-ದೇವರ ಹಿಪ್ಪರಗಿ ಮಾಚಿದೇವರ ಸ್ಥಳ- ಕುರುಹು ಅಭಿವೃದ್ಧಿ
-ಮೆಗಾ ಟೆಕ್ಸ್‌ಟೈಲ್ಸ್‌ ಪಾರ್ಕ್‌ ಸ್ಥಾಪನೆಗೆ ಪ್ರಸ್ತಾವನೆ
-ಆಲಮಟ್ಟಿ ಹಿನ್ನೀರಿನಲ್ಲಿ ಸಾಹಸಕ್ರೀಡಾ ತರಬೇತಿ
-ಹಂಪಿ-ಬಾದಾಮಿ- ಐಹೊಳೆ- ಪಟ್ಟದಕಲ್ಲು- ವಿಜಯಪುರ ಪ್ರವಾಸಿ ವೃತ್ತ ರಚನೆ

ದಾವಣಗೆರೆ
-ಪ್ರತ್ಯೇಕ ಜಿಲ್ಲಾ ಹಾಲು ಒಕ್ಕೂಟ ಸ್ಥಾಪನೆ
-ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆಗಳಲ್ಲಿ 50ರಿಂದ ನೂರಕ್ಕೆ ಹಾಸಿಗೆಗಳ ಸಾಮರ್ಥ್ಯ ಹೆಚ್ಚಳ
-ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು- ತುಮಕೂರು- ಚಿತ್ರದುರ್ಗ- ದಾವಣಗೆರೆ ಹೊಸ ರೈಲು ಮಾರ್ಗ
-ವಿಮಾನ ನಿಲ್ದಾಣ ಸ್ಥಾಪನೆಗೆ ಒತ್ತು.
-80 ಕೋಟಿ ವೆಚ್ಚದಲ್ಲಿ ಸ್ವಯಂ ಚಾಲನಾ ಪಥ

ತುಮಕೂರು
-ಜಿಲ್ಲೆಯ ಕೆರೆಗಳಿಗೆ ವೃಷಭಾವತಿ ಸಂಸ್ಕರಿತ ನೀರು ಹರಿವು
-20 ಕೋಟಿ ರೂ. ವೆಚ್ಚದಲ್ಲಿ ಟ್ರಾಮಾ ಕೇರ್‌ ಸೆಂಟ್‌ ಸ್ಥಾಪನೆ
-ತುಮಕೂರು- ರಾಯದುರ್ಗ ಹೊಸ ರೈಲು ಮಾರ್ಗ
-ಶಿಕಾರಿಪುರ- ರಾಣೆಬೆನ್ನೂರು- ತುಮಕೂರು- ಚಿತ್ರದುರ್ಗ- ದಾವಣಗೆರೆ ಹೊಸ ರೈಲು ಮಾರ್ಗ
-ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮ ರಚನೆ

ಶಿವಮೊಗ್ಗ
-ಜಿಲ್ಲಾ ಹಾಲು ಒಕ್ಕೂಟ ಸ್ಥಾಪನೆ
-ನೂತನ ಆಯುಷ್‌ ವಿ.ವಿ. ಬಲವರ್ಧನೆ
-ನಾರಾಯಣ ಗುರುವಸತಿ ಶಾಲೆ ಪ್ರಾರಂಭ
-ಅಗರಬತ್ತಿ ಅಭಿವೃದ್ಧಿಗೆ ನೆರವು
-ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು- ತುಮಕೂರು- ಚಿತ್ರದುರ್ಗ- ದಾವಣಗೆರೆ ಹೊಸ ರೈಲು ಮಾರ್ಗ
-ಕ್ರೀಡಾ ಅಕಾಡೆಮಿ ಸ್ಥಾಪನೆಗೆ ಆದ್ಯತೆ
-ಜೋಗ ಜಲಪಾತದಲ್ಲಿ ಹೊಟೇಲ್‌ ಹಾಗೂ ರೋಪ್‌ ವೇ ಅಭಿವೃದ್ಧಿ

ಬಾಗಲಕೋಟೆ
-ತಂತ್ರಜ್ಞಾನ ಆಧಾರಿತ ವಿನೂತನ ಮಾದರಿ ವಿವಿ
-ಚರ್ಮಕುಶಲ ಕರ್ಮಿಗಳಿಗೆ ಉತ್ತೇಜಿಸಲು ಸಮುತ್ಛಯ
-ಇಳಕಲ್‌-ಗುಳೇದಗುಡ್ಡದಲ್ಲಿ ಸೀರೆ ಮೈಕ್ರೋಕ್ಲಸ್ಟರ್‌ ಅಭಿವೃದ್ಧಿ
-ಕುಡಚಿ- ಬಾಗಲಕೋಟೆ ಹೊಸ ರೈಲು ಸೇವೆ
-ಇಳಕಲ್‌ ಗ್ರಾನೈಟ್‌ ಉದ್ಯಮಕ್ಕೆ ಒತ್ತು

ಕಲಬುರುಗಿ
-ತೊಗರಿಬೇಳೆಗೆ “ಭೀಮಾ ಪಲ್ಸ್‌’ ಬ್ರಾಂಡ್‌ ನಡಿ ಮಾರಾಟಕ್ಕೆ ಅವಕಾಶ
-ಹೈಟೆಕ್‌ ಸರಕಾರಿ ರೇಷ್ಮೆ ಮಾರುಕಟ್ಟೆ ಸ್ಥಾಪನೆ
-ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯ
-ಶಹಬಾದ್‌ ಕಲ್ಲಿಗೆ ಮಾರುಕಟ್ಟೆ
-ಬಹುಮಹಡಿ ವಿದ್ಯಾರ್ಥಿ ನಿಲಯ ನಿರ್ಮಾಣ
-ಶಿವಶರಣೆ ನಿಂಬೆಕ್ಕನವರ ಜನ್ಮಸ್ಥಳ ನೆಲ್ಲೂರು ಅಭಿವೃದ್ಧಿ
-ಮೆಗಾ ಟೆಕ್ಸ್‌ಟೈಲ್ಸ್‌ ಪಾರ್ಕ್‌ಸ್ಥಾಪನೆಗೆ ಪ್ರಸ್ತಾವನೆ
-ಕೋಟೆಗಳ ಪುನರುಜ್ಜೀವನ

ರಾಯಚೂರು
-ರಾಯಚೂರು ವಿ.ವಿ.ಗೆ 15 ಕೋಟಿ ರೂ. ವೆಚ್ಚದಲ್ಲಿ ಪ್ರಯೋಗಶಾಲೆ
-ಮಸ್ಕಿ ನಗರದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣ
-ಸಿಂಧನೂರು ನಗರದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣ
-ಗಿಣಿಗೇರಾ- ರಾಯಚೂರು ಹೊಸ ರೈಲು ಮಾರ್ಗ
-ರಾಯಚೂರಿನಲ್ಲಿ ಗ್ರೀನ್‌-ಫೀಲ್ಡ್‌ ವಿಮಾನ ನಿಲ್ದಾಣ ನಿರ್ಮಾಣ

ರಾಮನಗರ
-ಮೇಕೆದಾಟು ಯೋಜನೆ ಅನುಷ್ಠಾನಕ್ಕೆ 1,000 ಕೋ.ರೂ.
-ಅರ್ಚಕರ ಹಳ್ಳಿಯಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ‌ ವಿ.ವಿ. ಕ್ಯಾಂಪಸ್‌
-ಮಾಗಡಿಯ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಮತ್ತಷ್ಟು ತರಬೇತಿ
-ಚನ್ನಪಟ್ಟಣ ಆಟಿಕೆಗಳ ಅಭಿವೃದ್ಧಿಗೆ ನೆರವು

ಮೈಸೂರು
-89 ಕೋಟಿ ರೂ. ವೆಚ್ಚದಲ್ಲಿ ಕೆ.ಆರ್‌. ಆಸ್ಪತ್ರೆ ಕಟ್ಟಡಗಳ ನವೀಕರಣ
-ಬಹುಮಹಡಿ ವಿದ್ಯಾರ್ಥಿ ನಿಲಯ ನಿರ್ಮಾಣ
-ಚೆನ್ನೈ-ಬೆಂಗಳೂರು- ಮೈಸೂರು ಹೈಸ್ಪೀಡ್‌ ರೈಲು ಕಾರಿಡಾರ್‌ಗೆ ಒತ್ತು.
-ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ
-12 ಕೋಟಿ ವೆಚ್ಚದಲ್ಲಿ ಬಿಹೈಂಡ್‌ ಬೆಂಗಳೂರು ಕ್ಲಸ್ಟರ್‌ ಸೀಡ್‌ ಫ‌ಂಡ್‌ ಫಾರ್‌ ಸ್ಟಾರ್ಟ್‌ಅಪ್‌ ಸ್ಥಾಪನೆ
-30 ಕೋಟಿ ರೂ. ವೆಚ್ಚದಲ್ಲಿ ಕೆಎಸ್‌ಒಯು ಅಭಿವೃದ್ಧಿ
-ಮೈಸೂರು-ಶ್ರೀರಂಗಪಟ್ಟಣ- ಹಾಸನ-ಬೇಲೂರು- ಹಳೆಬೀಡು ಪ್ರವಾಸಿ ವೃತ್ತ ಅಭಿವೃದ್ಧಿ
-ಚಾಮುಂಡಿ ಬೆಟ್ಟದಲ್ಲಿ ರೋಪ್‌ ವೇ ನಿರ್ಮಾಣ

ಉಡುಪಿ
-ಆಳಸಮುದ್ರ ಮೀನುಗಾರಿಕೆಗೆ ಉತ್ತೇಜನ
-ಖಾರ್‌ ಲ್ಯಾಂಡ್‌ ಯೋಜನೆ ವಿಸ್ತರಣೆ
-ಬೈಂದೂರು-ಮಲ್ಪೆಯಲ್ಲಿ ವಿವಿಧೋದ್ದೇಶ ಬಂದರು ನಿರ್ಮಿಸಲು ಒತ್ತು

ಹಾಸನ
-ತಂತ್ರಜ್ಞಾನ ಆಧಾರಿತ ವಿನೂತನ ವಿ.ವಿ. ಸ್ಥಾಪನೆ
-ಚಿಕ್ಕಮಗಳೂರು ಬೇಲೂರು ಮತ್ತು ಬೇಲೂರು- ಹಾಸನ ಹೊಸ ರೈಲು ಮಾರ್ಗ
-ಮೈಸೂರು-ಶ್ರೀರಂಗಪಟ್ಟಣ- ಹಾಸನ-ಬೇಲೂರು- ಹಳೆ
-ಬೀಡು ಪ್ರವಾಸಿ ವೃತ್ತ ಅಭಿವೃದ್ಧಿ
-ಬೇಲೂರು, ಹಳೆಬೀಡು, ಸೋಮನಾಥಪುರ ಸೇರಿ ಹೊಯ್ಸಳ ತಾಣಗಳನ್ನು ಯುನೆಸ್ಕೊ ವಿಶ್ವಪರಂಪರಾ ತಾಣ -ಪಟ್ಟಿಯಲ್ಲಿ ಸೇರಿಸಲು ಕ್ರಮ

ಕೋಲಾರ
-ಕೆ.ಸಿ. ವ್ಯಾಲಿಗೆ 2ನೇ ಹಂತರ 455 ಕೋಟಿ ಹಣ ಮೀಸಲು
-ಮೆದುಳು ಆರೋಗ್ಯ ಕಾರ್ಯಕ್ರಮಕ್ಕೆ ಉತ್ತೇಜನ
-ಶಿವಾರಪಟ್ಟಣ ಶಿಲ್ಪಕಲೆಗೆ ಪ್ರೋತ್ಸಾಹ
-80 ಕೋಟಿ: ಸ್ವಯಂ ಚಾಲನಾ ಪಥ ನಿರ್ಮಾಣ

ಚಿಕ್ಕಬಳ್ಳಾಪುರ
-ಜಿಲ್ಲೆಯ ಕೆರೆಗಳಿಗೆ ವೃಷಭಾವತಿ ಸಂಸ್ಕರಿತ ನೀರು ಹರಿವು
-ಚರ್ಮದ ಗೊಂಬೆ ಅಭಿವೃದ್ಧಿಗೆ ಒತ್ತು
-ಶಿಡ್ಲಘಟ್ಟದಲ್ಲಿ ಸೀರೆ ಮೈಕ್ರೋಕ್ಲಸ್ಟರ್‌ ಅಭಿವೃದ್ಧಿ
-93 ಕೋಟಿಯಲ್ಲಿ ನಂದಿ ಬೆಟ್ಟದಲ್ಲಿ ರೋಪ್‌ವೇ

ಉತ್ತರ ಕನ್ನಡ
-ಆಳಸಮುದ್ರ ಮೀನುಗಾರಿಕೆಗೆ ಉತ್ತೇಜನ
-ಯೋಗಿ ನಾರಾಯಣ ಗುರುವಸತಿ ಶಾಲೆ ಪ್ರಾರಂಭ
-250 ಕೋಟಿ ವೆಚ್ಚದಲ್ಲಿ ಆಧುನಿಕ ಮೀನುಗಾರಿಕಾ ಬಂದರು ನಿರ್ಮಾಣ ಪ್ರಸ್ತಾಪ
-ಕೇಣಿ-ಬೆಳಗೇರಿಯಲ್ಲಿ ಗ್ರೀನ್‌ಫೀಲ್ಡ್‌ ಬಂದರು ಅಭಿವೃದ್ಧಿ
-ತದಡಿಯಲ್ಲಿ ಪರಿಸರ ಪ್ರವಾಸೋದ್ಯಮ ಕೇಂದ್ರ
-ಕಾರವಾರದಲ್ಲಿ ಜಲಸಾರಿಗೆ ಮತ್ತು ಮೀನುಗಾರಿಕೆ ತರಬೇತಿ ಕೇಂದ್ರ ಸ್ಥಾಪನೆ ಪ್ರಸ್ತಾವ‌
-ಯಾಣದಲ್ಲಿ ರೋಪ್‌ವೇ ನಿರ್ಮಾಣಕ್ಕೆ ಯೋಜನೆ
-ತದಡಿ-ಅಘನಾಶಿನಿ ಮಧ್ಯೆ ಕಡವು ದೋಣಿ ಮಾರ್ಗ

ದಕ್ಷಿಣ ಕನ್ನಡ
-ಆಳಸಮುದ್ರ ಮೀನುಗಾರಿಕೆಗೆ ಉತ್ತೇಜನ
-ಖಾರ್‌ ಲ್ಯಾಂಡ್‌ ಯೋಜನೆ ವಿಸ್ತರಣೆ
-ಮಂಗಳೂರಿನಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ವಸತಿನಿಲಯ ಸ್ಥಾಪನೆ
-350 ಕೋಟಿ ರೂ. ವೆಚ್ಚದಲ್ಲಿ ಮಂಗಳೂರು ಬಂದರು ವಿಸ್ತರಣೆ
-ಬಹುಮಹಡಿ ವಿದ್ಯಾರ್ಥಿ ನಿಲಯ ನಿರ್ಮಾಣ
-12 ಕೋಟಿ ವೆಚ್ಚದಲ್ಲಿ ಬಿಹೈಂಡ್‌ ಬೆಂಗಳೂರು ಕ್ಲಸ್ಟರ್‌ ಸೀಡ್‌ ಫ‌ಂಡ್‌ ಫಾರ್‌ ಸ್ಟಾರ್ಟ್‌ಅಪ್‌ ಸ್ಥಾಪನೆೆ
-ಮಂಗಳೂರು ವಿ.ವಿ.ಯಲ್ಲಿ ಅರೆಭಾಷಾ ಸಂಶೋಧನ ಕೇಂದ್ರ ಸ್ಥಾಪನೆ

ಹಾವೇರಿ
-ಗೋವಿನ ಜೋಳ ಸಂಶೋಧನಾ ಕೇಂದ್ರ ಸ್ಥಾಪನೆ
-ಹಾನಗಲ್‌ನಲ್ಲಿ ಮಾವು ಸಂಸ್ಕರಣಾ ಘಟಕ
-ಹೈಟೆಕ್‌ ಸರಕಾರಿ ರೇಷ್ಮೆ ಮಾರುಕಟ್ಟೆ ಸ್ಥಾಪನೆ
-1 ಲಕ್ಷ ಲೀ. ಸಾಮರ್ಥ್ಯದ ಡೇರಿ ಸ್ಥಾಪನೆ
-ತಂತ್ರಜ್ಞಾನ ಆಧಾರಿತ ವಿನೂತನ ವಿವಿ ಸ್ಥಾಪನೆ
-ಚರ್ಮಕುಶಲ ಕರ್ಮಿಗಳಿಗೆ ಸಮುತ್ಛಯ
-ಶಿಗ್ಗಾಂವಿ ತಾಲೂಕು ಆಸ್ಪತ್ರೆ 250 ಹಾಸಿಗೆಗಳ ಮೇಲ್ದರ್ಜೆಗೇರಿಸಲು ಕ್ರಮ
-ಸವಣೂರು ತಾಲೂಕಿನಲ್ಲಿ ಆಯುರ್ವೇದ ಕಾಲೇಜು
-ನೂತನ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ
-ರಾಣೆಬೆನ್ನೂರಿನಲ್ಲಿ ನೂತನ ಜವಳಿ ಪಾರ್ಕ್‌ ಪ್ರಾರಂಭ
-ಹಾವೇರಿಯಲ್ಲಿ ಅಖೀಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ 20 ಕೋಟಿ ರೂ. ನೆರವು
-28 ಕೋಟಿ ರೂ. ವೆಚ್ಚದಲ್ಲಿ ಶಿಗ್ಗಾಂವಿನಲ್ಲಿ ಬಸ್‌
-ಘಟಕ ಮತ್ತು ಚಾಲನಾ ತರಬೇತಿ ಕೇಂದ್ರ ಸ್ಥಾಪನೆ

ಬೆಂಗಳೂರು ಗ್ರಾಮಾಂತರ
-ದ್ವಿತಳಿ ಮೊಟ್ಟೆ ಅಭಿವೃದ್ಧಿ ಶೈತ್ಯಾಗಾರ
-ಜಿಲ್ಲೆಯ ಕೆರೆಗಳಿಗೆ ವೃಷಭಾವತಿ ಸಂಸ್ಕರಿತ ನೀರು
-80 ಕೋಟಿ ರೂ. ವೆಚ್ಚದಲ್ಲಿ ಸ್ವಯಂ ಚಾಲನಾ
-ಪಥ ನಿರ್ಮಾಣಕ್ಕೆ ಆದ್ಯತೆ

ಬೀದರ್‌
-ತಂತ್ರಜ್ಞಾನ ಆಧಾರಿತ ವಿನೂತನ ವಿ.ವಿ. ಸ್ಥಾಪನೆ
-ಸಂಚಾರಿ ಕ್ಲಿನಿಕ್‌ ಸ್ಥಾಪನೆ
-ಪ್ಲಗ್‌ಅಂಡ್‌ಪ್ಲೇ ಸೌಕರ್ಯ
-ನಿರಜಿ ಭುವ ವಿಸ್ವಸ್ಥ ನಿಧಿಗೆ ನೆರವು
-90 ಕೋಟಿಯಲ್ಲಿ ವೆಚ್ಚದಲ್ಲಿ ಪೆಟ್ರೋಕೆಮಿಕಲ್ಸ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ ಕೇಂದ್ರ
-ಬಿದರಿ ಕಲೆ ಸಾಮೂಹಿಕ ಸೌಲಭ್ಯ ಕೇಂದ್ರ ಸ್ಥಾಪನೆ
-ಕೋಟೆಗಳ ಪುನರುಜ್ಜೀವನ
-80 ಕೋಟಿ ವೆಚ್ಚ: ಸ್ವಯಂ ಚಾಲನಾ ಪಥ ನಿರ್ಮಾಣ

ಮಂಡ್ಯ
-ದ್ವಿತಳಿ ಮೊಟ್ಟೆ ಅಭಿವೃದ್ಧಿ ಶೈತ್ಯಾಗಾರ ಸ್ಥಾಪನೆ
-ಕೆ. ಆರ್‌. ಪೇಟೆಯಲ್ಲಿ ರೇಷ್ಮೆ ತರಬೇತಿ ಕೇಂದ್ರ
-ಕೆ.ಆರ್‌.ಎಸ್‌. ಹಿನ್ನೀರಿನಲ್ಲಿ ಸಾಹಸಕ್ರೀಡಾ ತರಬೇತಿಗೆ ಒತ್ತು.

ಗದಗ
-ನಗರದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣ
-ಗದಗ-ವಾಡಿ ಹೊಸ ರೈಲು ಮಾರ್ಗ
-80 ಕೋಟಿ ವೆಚ್ಚದಲ್ಲಿ ಸ್ವಯಂ ಚಾಲನಾ ಪಥ ನಿರ್ಮಾಣ

Advertisement

Udayavani is now on Telegram. Click here to join our channel and stay updated with the latest news.

Next