Advertisement
ದೇವಸ್ಥಾನದ ನಾಗನ ಕಟ್ಟೆಯ ಒಳಭಾಗದಲ್ಲಿದ್ದ ಸುಮಾರು 130 ವರ್ಷ ಹಳೆಯದಾದ ಗೋಳಿ ಮರ ಸೋಮವಾರ ರಾತ್ರಿ ಬೀಸಿದ ಗಾಳಿಗೆ ದೇಗುಲದ ಮೇಲೆಯೇ ಉರುಳಿ ಬಿದ್ದಿದೆ. ವಾಲಗ ಮಂಟಪ ಸಂಪೂರ್ಣ ಹಾನಿಗೊಂಡಿದ್ದು ಮುಖ ಮಂಟಪ ಭಾಗಶಃ ಹಾನಿಯಾಗಿದೆ. ಸುಮಾರು 6 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ತಹಶೀಲ್ದಾರ್ ಪ್ರದೀಪ್ ಕುರೆಡೆಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. Advertisement
ಕಾನಂಗಿ ಬ್ರಹ್ಮವಿಷ್ಣು ಮಹೇಶ್ವರ ದೇಗುಲದ ಮೇಲೆ ಮರ ಬಿದ್ದು ಹಾನಿ
06:00 AM May 30, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.