Advertisement

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಉತ್ತೀರ್ಣ

04:22 PM Jul 17, 2021 | Team Udayavani |

ಕನಕಪುರ: ಶಿಕ್ಷಣ ಇಲಾಖೆನಿಗದಿಪಡಿಸಿರುವ ದಿನಾಂಕದಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. ಶುಲ್ಕಪಾವತಿ ಮಾಡಿರುವ ಮಕ್ಕಳುಕಡ್ಡಾಯವಾಗಿ ಪರೀಕ್ಷೆಗೆ ಹಾಜರಾಗಬೇಕು ಎಂದು ಬಿಇಒ ಜಯಲಕ್ಷ್ಮಿ ಮನವಿಮಾಡಿದರು.

Advertisement

ನಗರದ ಕ್ಷೇತ್ರ  ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಪಿಯು ಪರೀಕ್ಷೆ ರದ್ದುಮಾಡಿದಂತೆ ಎಸ್‌ಎಸ್‌ಎಲ್‌ಸಿಪರೀಕ್ಷೆಯನ್ನು ಮಾಡುವಂತೆ ಕೆಲಸಾರ್ವಜನಿಕರು ಅಭಿಪ್ರಾಯವ್ಯಕ್ತಪಡಿಸಿದ್ದರು.

ಆದರೆ, ಕಳೆದ ಎಸ್‌ಎಸ್‌ಎಲ್‌ಸಿ ಮತ್ತು ಪ್ರಥಮ ಪಿಯುಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಮೇಲೆ ಮೌಲ್ಯಮಾಪನ ಮಾಡಿ, ಪಿಯುಪರೀಕ್ಷೆಯನ್ನು ರದ್ದು ಮಾಡಿದೆ. ಆದರೆ,ಕಳೆದ ಬಾರಿ 9ನೇ ತರಗತಿ ಮಕ್ಕಳಿಗೆಪರೀಕ್ಷೆಯೇ ನಡೆದಿಲ್ಲ. ಹೀಗಾಗಿಮೌಲ್ಯಮಾಪನ ಮಾಡಲು ದಾಖಲೆಗಳುಲಭ್ಯವಿಲ್ಲದ ಕಾರಣ ಎಸ್‌ಎಸ್‌ಎಲ್‌ಸಿಪರೀಕ್ಷೆ ನಡೆಸಲುಇಲಾಖೆ ತೀರ್ಮಾನಿಸಿದೆ.ಪರೀಕ್ಷೆಗೆ ಹಾಜರಾಗುವ ಎಲ್ಲವಿದ್ಯಾìರ್ಥಿಗಳು ಉತ್ತೀರ್ಣರಾಗಲುಅವಕಾಶವಿದೆ. ಕಡ್ಡಾಯವಾಗಿವಿದ್ಯಾರ್ಥಿಗಳುಪರೀಕ್ಷೆಗೆ ಹಾಜರಾಗಬೇಕುಎಂದರು.

ಎರಡು ದಿನಗಳ ಕಾಲ ಪರೀಕ್ಷೆ: ಶಿಕ್ಷಣಇಲಾಖೆ ನಿಗದಿಪಡಿಸಿರುವ ಜು.19ರಂದುಗಣಿತ, ವಿಜ್ಞಾನ ಮತ್ತು ಸಮಾಜ ಹಾಗೂಜು.22ರಂದು ಪ್ರಥಮ ದ್ವೀತಿಯ ಮತ್ತುತೃತಿಯ(ಭಾಷಾ ವಿಷಯಗಳಂತೆ) ಎರಡುದಿನಗಳಕಾಲ ಪರೀಕ್ಷೆ ನಡೆಯಲಿದೆ. ಮಕ್ಕಳಅನುಕೂಲಕ್ಕಾಗಿ ಪ್ರತಿ ವಿಷಯಕ್ಕೆ 40ರಂತೆಮೂರು ವಿಷಯಗಳಿಂದ ಮೊದಲ ದಿನ120 ಅಂಕ, ಎರಡನೇ ದಿನವೂ 120ಅಂಕಗಳಿಗೆ ಪರೀಕ್ಷೆ ನಡೆಯಲಿದೆ.

ಮೂರುವಿಷಯಗಳ ಒಎಂಆರ್‌ ಪ್ರತಿಗಳು ಬೇರೆಬೇರೆ ಬಣ್ಣಗಳಲ್ಲಿ ಇರಲಿದೆ.ವಿದ್ಯಾರ್ಥಿಗಳಿಗೆ ಗೋಂದಲವಾಗದಂತೆಈಗಾಗಲೇ ಎಲ್ಲ ಶಾಲೆಗಳಲ್ಲೂ ಪೂರ್ವಸಿದ್ಧತೆ ಪರೀಕ್ಷೆ ಮಾಡಲಾಗಿದೆ ಎಂದುಹೇಳಿದರು.ಒಂದು ಕೊಠಡಿಯಲ್ಲಿ 12 ಮಕ್ಕಳು:ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಒಂದುಕೊಠಡಿಯಲ್ಲಿ 12 ಮಕ್ಕಳಿಗೆ ಮಾತ್ರಅವಕಾಶಕಲ್ಪಿಸಲಾಗಿದೆ. ಸಮರ್ಪಕ ಸಾರಿಗೆವ್ಯವಸ್ಥೆ ಇಲ್ಲದಿರುವುದರಿಂದ ಗ್ರಾಮೀಣಮಕ್ಕಳ ಅನುಕೂಲಕ್ಕಾಗಿ ಹೋಬಳಿಮಟ್ಟದಲ್ಲೂ ಪರೀಕ್ಷಾ ಕೇಂದ್ರಗಳನ್ನುತೆರೆಯಲಾಗಿದೆ.ಖಾಸಗಿ ಶಾಲೆಗಳು ಶಾಲಾಶುಲ್ಕದ ಕಾರಣಕ್ಕೆ ಮಕಳಿಗೆ ‌R ಪರೀಕ್ಷಾಪ್ರಮಾಣಪತ್ರನೀಡದೆನಿರಾಕರಿಸುವಂತಿಲ್ಲ.

Advertisement

ಪರೀಕ್ಷಾ ಶುಲ್ಕ ಪಾವತಿ ಮಾಡಿರುವ ಎಲ್ಲಮಕ್ಕಳಿಗೂ ಪ್ರವೇಶ ಪತ್ರಕೋಡಬೇಕು. ಈಸಂಬಂಧ ಖಾಸಗಿ ಶಾÇಗಳಿೆ ಗೆ ಸೂಚನೆಕೊvಲಾ ‌ ಗಿದೆ. ಇದರ Öೂರೆ ತ ಾಗಿಯಾವುದೇ ವಿದ್ಯಾರ್ಥಿ ಪರೀಕ್ಷೆಯಿಂದವಂಚಿತರಾಗುವ ಆತಂಕವಿದ್ದರೆ, ನಮ್ಮಗಮನಕ್ಕೆ ತರಬೇಕು. ನಾವು ಸಮÓÂೆಬಗೆಹರಿಸುತ್ತೆವೆ ಎಂದರು.ಆತಂಕ ಪಡುವ ಅಗತ್ಯವಿಲ್ಲ: ಶಿಕ್ಷಣಇಲಾಖೆ ಪರೀಕ್ಷೆಗೆ ಅಗತ್ಯವಿರುವಮುಂಜಾಗೃತ ಹಾಗೂ ಸುರಕ್ಷತಾ ಕ್ರಮಕೈಗೊಂಡಿದೆ. ಪರೀಕಗೆ ೆÒ ಹಾಜರಾಗುವಯಾವುದೇ ಮಕಳುR ಹಾಗೂ ± ‌ ೊàಷಕರುಆತಂಕಪಡುವ ಅಗತ್ಯವಿಲ್ಲ. ಪ್ರತಿಯೊಂದುÊುಗ ‌ ುವ®ು‌ ° ಪರೀಕ್ಷಿಸಿ ಖಚಿತಪಡಿಸಿಕೊಂಡು ಕೊಠಡಿಗೆ ಬಿಡಲಾಗುತ ‌ ¤ದೆ.ಸೋಂಕಿನ ಲಕಣಗ Ò ಳು‌ ಕಂಡು ಬಂದವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆಮಾಡಲಾಗಿದೆ. ಪರೀಕ್ಷೆಗೆ ಬರುವ ಎಲ್ಲಮಕಳ ‌R ನ್ನು ತೇರ್ಗಡೆ ಮಾಡಲಾಗುತ್ತದೆ.ಹೀಗಾಗಿ ಎಲ್ಲ ಮಕ್ಕಳು ಪರೀಕಗೆ ೆÒಕಡ್ಡಾಯವಾಗಿ ಹಾಜರಾಗಬೆ ‌ àಕು ಎಂದುತಿಳಿಸಿದÃು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next