Advertisement

Kanakapura: 8 ಮಂದಿ ದಂತಚೋರರ ಬಂಧನ

11:03 PM Oct 11, 2023 | Team Udayavani |

ರಾಮನಗರ : ಕನಕಪುರದಲ್ಲಿ ಆನೆ ದಂತದ 9 ತುಂಡುಗಳನ್ನು ಕಾರಿನಲ್ಲಿ ಸಗಾಣಿಕೆ ಮಾಡುತ್ತಿದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 8 ಮಂದಿ ದಂತಚೋರರನ್ನು ಬಂಧಿಸಿದ್ದಾರೆ.

Advertisement

ಕನಕಪುರ ತಾಲೂಕಿನ ಹುಣಸನಹಳ್ಳಿ ರಸ್ತೆಯ ಮರಿದೇವರ ದೊಡ್ಡಿ ಗ್ರಾಮದ ಸಮೀಪ ನಡೆದ ಘಟನೆ ನಡೆದಿದ್ದು, ಖಚಿತ ಮಾಹಿತಿಯ ಮೇರೆಗೆ ಬೆಂಗಳೂರಿನ ಅರಣ್ಯ ಸಂಚಾರಿದಳದ ಸಿಬಂದಿಗಳು ದಾಳಿ ನಡೆಸಿದ್ದು , ಕಾರಿನಲ್ಲಿ ದಂತ ಸಾಗಾಣಿಕೆ ಮಾಡುತ್ತಿದ್ದ 8 ಮಂದಿಯನ್ನು ಬಂಧಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕೃತ್ಯಕ್ಕೆ ಬಳಸಿದ ಕಾರು, ದಂತಗಳು ಹಾಗೂ ಮೊಬೈಲ್ ಪೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next