Advertisement

Madhya Pradesh: ಕಮಲ್‌ನಾಥ್‌ ಮಾದರಿ ಭ್ರಷ್ಟಾಚಾರದ್ದು: ಶಿವರಾಜ್‌ ಸಿಂಗ್‌ ಚೌಹಾಣ್‌

11:52 PM Nov 02, 2023 | Team Udayavani |

ಹಿರಿಯ ನಾಯಕ ಕಮಲ್‌ನಾಥ್‌ ಮಾದರಿ ಎಂದರೆ ಭ್ರಷ್ಟಾಚಾರ, ಅಪರಾಧ ಮತ್ತು ಕಮಿಷನ್‌ಗಳ ಸಂಗಮ ಎಂದು ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ.

Advertisement

ನ.17ರ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದರೆ ಆ ಮಾದರಿ ನಿಜಕ್ಕೂ ಅನುಷ್ಠಾನವಾಗಲಿದೆ ಎಂದು ಟಿಕಾಮ್‌ಗಢ ಜಿಲ್ಲೆಯಲ್ಲಿ ಪ್ರಚಾರ ನಡೆಸುವ ವೇಳೆ ಹೇಳಿದ್ದಾರೆ. ನಮ್ಮ ಸರಕಾರ ಮಹಿಳೆಯರ ಅಭಿವೃದ್ಧಿಗೆ ಜಾರಿಗೆ ತಂದಿರುವ ಲಾಡ್ಲಿ ಬೆಹೆನಾ ಯೋಜನೆ ಕಾಂಗ್ರೆಸ್‌ ರದ್ದು ಮಾಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next