Advertisement

ರಾಜ್ಯಪಾಲರ ವಿಶೇಷ ಅಧಿಕಾರಿಯಿಂದ ಕಲಾಪ ವೀಕ್ಷಣೆ

02:13 AM Jul 19, 2019 | Team Udayavani |

ಬೆಂಗಳೂರು: ಗುರುವಾರ ನಡೆದ ವಿಶ್ವಾಸಮತ ಯಾಚನೆ ಚರ್ಚೆ ವೇಳೆ ರಾಜ್ಯಪಾಲರ ವಿಶೇಷ ಆಧಿಕಾರಿ ಸದನದಲ್ಲಿ ಹಾಜರಾಗಿದ್ದು ಇಡೀ ದಿನದ ಕಲಾಪ ವೀಕ್ಷಿಸಿದರು.

Advertisement

ಮಧ್ಯಾಹ್ನದವರೆಗೂ ಸದನದಲ್ಲಿ ಕ್ರಿಯಾಲೋಪದ ಬಗ್ಗೆಯೇ ಚರ್ಚೆ ಹಾಗೂ ಪರ-ವಿರೋಧ ವಾಕ್ಸಮರ ನಡೆದ ನಂತರ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಮಧ್ಯಾಹ್ನ ರಾಜ್ಯಪಾಲರ ವಿಶೇಷ ಅಧಿಕಾರಿ ಸ್ಪೀಕರ್‌ ರಮೇಶ್‌ಕುಮಾರ್‌ ಅವರನ್ನು ಭೇಟಿ ಮಾಡಿ ರಾಜ್ಯಪಾಲರ ಸಂದೇಶ ಸಹ ತಲುಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next