Advertisement

ಕಜೆ ಕುಕ್ಕುದಡಿ ಮಾರಿಗುಡಿ ಬ್ರಹ್ಮಕಲಶೋತ್ಸವ ಸಂಭ್ರಮ

10:36 AM Feb 29, 2024 | Team Udayavani |

ಬೆಳ್ಮಣ್‌: ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಶಿಲಾಮಯಗೊಂಡು ಕಜೆ ಕುಕ್ಕುದಡಿ ಕ್ಷೇತ್ರವೆಂದೇ ಪ್ರಸಿದ್ಧಿ ಹೊಂದಿರುವ ಐತಿಹಾಸಿಕ ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಸಂಭ್ರಮದ ಬ್ರಹ್ಮಕಲಶೋತ್ಸವ ಸೋಮವಾರ ನಡೆಯಿತು.

Advertisement

ಬಳಿಕ ಪ್ರಸನ್ನ ಪೂಜೆ, ದೇವಿ ದರ್ಶನ, ಪಲ್ಲ ಪೂಜೆ, ಮಹಾ ಆನ್ನ ಸಂತರ್ಪಣೆ ನಡೆಯಿತು. 15 ಸಾವಿರಕ್ಕೂ ಮಿಕ್ಕಿ ಭಕ್ತರು
ಸಾರ್ವಜನಿಕ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next