Advertisement

ಜಾರ್ಖಂಡ್‌: ಇಂದು 4ನೇ ಹಂತದ ಮತದಾನ

09:49 AM Dec 17, 2019 | Team Udayavani |

ರಾಂಚಿ: ಜಾರ್ಖಂಡ್‌ ವಿಧಾನಸಭೆ ಚುನಾವಣೆಯ 4ನೇ ಹಂತದ ಮತದಾನ ಸೋಮವಾರ ನಡೆಯಲಿದ್ದು, ರಾಜ್ಯ ಕಾರ್ಮಿಕ ಸಚಿವ ರಾಜ್‌ ಪಲಿವಾರ್‌, ಕಂದಾಯ ಸಚಿವ ಅಮರ್‌ ಕುಮಾರ್‌ ಬೌರಿ ಸೇರಿದಂತೆ ಘಟಾನುಘಟಿಗಳ ಭವಿಷ್ಯವನ್ನು ಮತದಾರರು ನಿರ್ಣಯಿಸಲಿದ್ದಾರೆ. 15 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, 221 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next