Advertisement
ಆದಾಯಕ್ಕಿಂತ ಅಧಿಕ ಆಸ್ತಿ ಪ್ರಕರಣದಲ್ಲಿ ಚೆನ್ನೈನಲ್ಲಿ, ಅವರ ಜೀವಿತಾವಧಿಯ ಕೊನೆಯ 10 ವರ್ಷ ಕಳೆದಿರುವ ಚೆನ್ನೈನ ನಿವಾಸವನ್ನು ಈಗಾಗಲೇ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಜತೆಗೆ, ಪೋಯೆಸ್ ಗಾರ್ಡನ್ ಪ್ರಾಂತ್ಯದಲ್ಲಿರುವ ವೇದಂ ನಿವಾಸ, ಚೆನ್ನೈನಲ್ಲಿನ ಇತರ ಎರಡು ನಿವಾಸಗಳು, ಹೈದರಾಬಾದ್ನಲ್ಲಿರುವ ಒಂದು ನಿವಾಸವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಆದರೆ, ಅವರ ಬ್ಯಾಂಕ್ ಖಾತೆಗೆ ಅವರ ನಿಧನಾ ಅನಂತರವೂ ವಿವಿಧ ಸ್ಥಿರಾಸ್ತಿಗಳಿಂದ ಬಾಡಿಗೆ ಹಣ ಜಮೆಯಾಗುತ್ತಲೇ ಇದ್ದು, ಈ ಹಣದ ತೆರಿಗೆ ಯಾರು ಕಟ್ಟಬೇಕೆನ್ನುವುದು ಪ್ರಶ್ನೆ ಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೈಕೋರ್ಟ್ಗೆ ಸಲ್ಲಿಸಿರುವ ಮಾಹಿತಿಯಲ್ಲಿ ತಿಳಿಸಿದೆ. Advertisement
ಜಯಾ ಖಾತೆಗೆ ನಿರಂತರ ಜಮೆ: ಐಟಿಗೆ ತಲೆಬಿಸಿ!
12:30 AM Jan 28, 2019 | |
Advertisement
Udayavani is now on Telegram. Click here to join our channel and stay updated with the latest news.