Advertisement

ಚಿಕ್ಕಮಗಳೂರು; ಮಲೆನಾಡಿನ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ ಜಾರ್ಖಂಡ್ ರಾಜ್ಯಪಾಲರ ಕುಟುಂಬ

02:52 PM Jul 20, 2023 | Team Udayavani |

ಚಿಕ್ಕಮಗಳೂರು; ಜಾರ್ಖಂಡ್ ರಾಜ್ಯಪಾಲರ ಕುಟುಂಬ ಸದಸ್ಯರು ಚಿಕ್ಕಮಗಳೂರು ಜಿಲ್ಲೆಯ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.

Advertisement

ರಾಜ್ಯಪಾಲರ ಪತ್ನಿ ಸುಮತಿ ಕುಟುಂಬ ಸಮೇತರಾಗಿ ಕಳಸದ ಕಳಸೇಶ್ವರ, ಹೊರನಾಡಿನ ಅನ್ನಪೂರ್ಣೇಶ್ವರಿ, ಶೃಂಗೇರಿ ಶಾರದಾಂಭೆ ದೇವಿಯ ದರ್ಶನ ಪಡೆದುಕೊಂಡರು.

ಒಟ್ಟು 14 ಜನ ಕುಟುಂಬ ಸದಸ್ಯರಿಂದ ಚಿಕ್ಕಮಗಳೂರು ಪ್ರವಾಸ ಕೈಗೊಂಡಿದ್ದು ಇಂದು ಕಳಸ, ಹೊರನಾಡು ಹಾಗೂ ಶೃಂಗೇರಿ ದೇವಸ್ಥಾನಗಳಿಗೆ ಭೇಟಿ ನೀಡಿದರು.

ರಾಜ್ಯಪಾಲರ ಕುಟುಂಬಕ್ಕೆ ಜಿಲ್ಲಾ ಪೊಲೀಸರಿಂದ ಬಿಗಿ ಭದ್ರತೆ ಒದಗಿಸಲಾಗಿತ್ತು.

ಇದನ್ನೂ ಓದಿ: Rakesh Sharma; ಭಾರತದ ಹೆಮ್ಮೆಯ ಪ್ರಥಮ ಅಂತರಿಕ್ಷಯಾನಿ ರಾಕೇಶ್‌ ಶರ್ಮಾ ಈಗ ಎಲ್ಲಿದ್ದಾರೆ…?

Advertisement

Advertisement

Udayavani is now on Telegram. Click here to join our channel and stay updated with the latest news.

Next