Advertisement
ಈ ಹಿಂದೆ ಬಾಂಗ್ಲಾದೇಶದಲ್ಲಿ ಬಾಂಬ್ ತಯಾರಿಸುವ ತರಬೇತಿ ಪಡೆದಿದ್ದ ಪಾಷಾ, ಮಂಗಳೂರು ಸ್ಫೋಟ ಪ್ರಕರಣದ ಆರೋಪಿಗಳು ಕರ್ನಾಟಕದ ಜೈಲಿನಲ್ಲಿದ್ದಾಗ ಅವರಿಗೆ ತರಬೇತಿ ನೀಡಿದ್ದ.ನಿಷೇಧಿತ ಸಂಘಟನೆ ಪಿಎಫ್ ಐ ಹಿಂದೆ ಪಾಷಾ ಬ್ಯಾಂಕ್ ಖಾತೆಗೆ 5 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಪಾಷಾ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಸಮಗ್ರ ವರದಿಯನ್ನು ಸಿದ್ಧಪಡಿಸಿದ್ದಾರೆ. ಅದನ್ನು ದೇಶದ ಗುಪ್ತಚರ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗಿದೆ.
Advertisement
Mangaluru ಕುಕ್ಕರ್ ಬಾಂಬ್ ಕೇಸ್: ಅಫ್ಸರ್ ಪಾಷಾ ಮಾಸ್ಟರ್ ಮೈಂಡ್
07:33 PM Jul 30, 2023 | PTI |
Advertisement
Udayavani is now on Telegram. Click here to join our channel and stay updated with the latest news.