Advertisement
ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ, “ತಂಡಕ್ಕೆ 15 ರನ್ನುಗಳ ಕೊರತೆ ಕಾಡಿತು. ಇದಕ್ಕೆ ನಾನು ಕೂಡ ಹೊಣೆ. ಸಾಕಷ್ಟು ಡಾಟ್ ಬಾಲ್ಗಳನ್ನು ಆಡಿದೆ. ನಾನು ಮತ್ತು ಎಬಿಡಿ ಸತತ ಎಸೆತಗಳಲ್ಲಿ ಔಟಾದದ್ದೂ ಹಿನ್ನಡೆಗೆ ಕಾರಣವಾಯಿತು. ಪಾರ್ಟ್ಟೈಮ್ ಬೌಲರ್ ನಿತೀಶ್ ರಾಣ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಇಲ್ಲಿ ಸ್ಪಿನ್ನರ್ಗಳಿಗೆ ಬೌಲಿಂಗ್ ಕಷ್ಟವಾಗಿತ್ತು’ ಎಂದರು.
Advertisement
15 ರನ್ ಕೊರತೆ ಕಾಡಿತು: ಕೊಹ್ಲಿ
06:55 AM Apr 10, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.