Advertisement

ಪಿ.ಚಿದಂಬರಂ ಕಸ್ಟಡಿ ವಿಸ್ತರಣೆ

11:24 AM Nov 14, 2019 | Hari Prasad |

ಹೊಸದಿಲ್ಲಿ: ಮಾಜಿ ಸಚಿವ ಪಿ.ಚಿದಂಬರಂ ಅವರ ನ್ಯಾಯಾಂಗ ಬಂಧನವನ್ನು ಹೊಸದಿಲ್ಲಿಯ ಸ್ಥಳೀಯ ಕೋರ್ಟ್‌ ನ.27ರ ವರೆಗೆ ವಿಸ್ತರಿಸಿದೆ. ಐಎನ್‌ಎಕ್ಸ್‌ ಮಾಧ್ಯಮ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬಂಧಿಸಿತ್ತು.

Advertisement

ಜಿಲ್ಲಾ ಕೋರ್ಟ್‌ಗಳ ವಕೀಲರು ಮುಷ್ಕರ ನಿರತವಾಗಿರುವುದರಿಂದ ಚಿದು ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಸಲಾಗಿತ್ತು. ಕಾಂಗ್ರೆಸ್‌ನ ಹಿರಿಯ ನಾಯಕನನ್ನು ಆ.21ರಂದು ಬಂಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next