Advertisement

ಕಾಶ್ಮೀರ ವಿವಾದ ಪರಿಹಾರಕ್ಕೆ ಭಾರತ-ಪಾಕ್‌ ಮಾತುಕತೆ ನಡೆಸಲಿ: UNO

11:52 AM Jul 14, 2017 | Team Udayavani |

ವಿಶ್ವಸಂಸ್ಥೆ : ಭಾರತ ಮತ್ತು ಪಾಕಿಸ್ಥಾನ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿ ದ್ವಿಪಕ್ಷೀಯ ಮಾತುಕತೆಗಳ ಮೂಲಕವೇ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕು ಎಂದು ವಿಶ್ವಸಂಸ್ಥೆಯ ಮುಖ್ಯಸ್ಥರಾಗಿರುವ ಅಂಟೋನಿಯೋ ಗುಟೆರಿಸ್‌ ಹೇಳದ್ದಾರೆ. 

Advertisement

ಕಾಶ್ಮೀರ ಪರಿಸ್ಥಿತಿಯ ಬಗ್ಗೆ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿಯವರು ಗಮನ ಹರಿಸುತ್ತಿದ್ದಾರೆಯೇ ಎಂದು ಗುಟೆರಿಸ್‌ ಅವರ ವಕ್ತಾರ ಸ್ಟಿಫಾನೆ ಡ್ಯುಜಾರಿಕ್‌ ಅವರು ಮಾಧ್ಯಮದವರು ಪ್ರಶ್ನಿಸಿದಾಗ, “ಮಹಾ ಕಾರ್ಯದರ್ಶಿಗಳು ಗಮನ ಹರಿಸುವುದಕ್ಕಾಗಿ  ಅಲ್ಲಿ ಏನಾದರೊಂದು ಮಹಾ ದುರಂತ ಸಂಭವಿಸುವುದನ್ನೇ ನಾವು ಕಾಯುತ್ತಿದ್ದೇವೆ’ ಎಂದು ಚೋದ್ಯದ ಉತ್ತರ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next