Advertisement

ಜನಧನಕ್ಕೆ ವಿಶ್ವಬ್ಯಾಂಕ್‌ ಶ್ಲಾಘನೆ

08:55 AM Apr 20, 2018 | Karthik A |

ವಾಷಿಂಗ್ಟನ್‌: ಪ್ರಧಾನಿ ಮೋದಿಯವರ ಜನಧನ ಯೋಜನೆಗೆ ವಿಶ್ವಬ್ಯಾಂಕ್‌ ಶ್ಲಾಘಿಸಿದೆ. ಭಾರತೀಯರನ್ನು ಬ್ಯಾಂಕಿಂಗ್‌ ವ್ಯವಸ್ಥೆಯಡಿ ತರುವ ಉದ್ದೇಶದಿಂದ ಜಾರಿಗೊಳಿಸಲಾದ ಮಹತ್ವದ ಯೋಜನೆಯೆಂದು ಹೇಳಿದೆ. ಇದರ ಹೊರತಾಗಿಯೂ ಭಾರತದಲ್ಲಿ 19 ಕೋಟಿ ಯುವಜನರು ಇನ್ನೂ ವೈಯಕ್ತಿಕ ಬ್ಯಾಂಕ್‌ ಖಾತೆ ಹೊಂದಿಲ್ಲ ಎಂದು ಪ್ರತಿಪಾದಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next