Advertisement

Independence Day ಅತ್ಯಂತ ಸಂತಸದ ಕ್ಷಣ: ನೆಫೀಸಾ

12:10 AM Aug 16, 2024 | Team Udayavani |

ವಿಟ್ಲ: ದಿಲ್ಲಿಯ ಕೆಂಪುಕೋಟೆ ಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿದ್ದು ಅತ್ಯಂತ ಸಂತಸವಾಗಿದೆ ಎಂದು ಪೆರುವಾಯಿ ಗ್ರಾ.ಪಂ.ಅಧ್ಯಕ್ಷೆ ನೆಫೀಸಾ ಅವರು ಹೇಳಿದ್ದಾರೆ.

Advertisement

ದಿಲ್ಲಿಯಿಂದಲೇ ಉದಯ ವಾಣಿ ಪ್ರತಿನಿಧಿ ಜತೆ ಮಾತನಾಡಿ, ಕಾರ್ಯ ಕ್ರಮದ ಅನಂತರ ಅಂಬೇಡ್ಕರ್‌ ಭವನ, ಇಂದಿರಾಗಾಂಧಿ ಮ್ಯೂಸಿಯಂಗಳನ್ನು ವೀಕ್ಷಿಸಿದ್ದೇವೆ ಎಂದು ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next