Advertisement
ಸಸಿಹಿತ್ಲುವಿನಲ್ಲಿ ನಡೆದ ಜಿಲ್ಲಾ ಯುವಜನೋತ್ಸವದ ಸಮಾರೋಪದಲ್ಲಿ ಅವರು ಮಾತನಾಡಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಾಧವ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು.
Related Articles
Advertisement
ಫಲಿತಾಂಶಜನಪದ ನೃತ್ಯ: ಸ್ಪರ್ಶ ಕಲಾ ತಂಡ ಸುರತ್ಕಲ್ (ಪ್ರ.), ಸಸಿಹಿತ್ಲು ಯುವಕ ಮಂಡಲ (ದ್ವಿ.), ಶ್ರೀ ವಿದ್ಯಾವಿನಾಯಕ ಯುವಕ, ಯುವತಿ ಮಂಡಲ (ತೃ.). ಜನಪದ ಹಾಡು: ಸಸಿಹಿತ್ಲು ಯುವಕ ಮಂಡಲ (ಪ್ರ.), ಸ್ಪರ್ಶ ಕಲಾ ತಂಡ ಸುರತ್ಕಲ್ (ದ್ವಿ.), ಪ್ರಖ್ಯಾತಿ ಯುವತಿ ಮಂಡಲ ಪುತ್ತೂರು (ತೃ.). ಏಕಾಂಕ ನಾಟಕ: ಸ್ಪರ್ಶ ಕಲಾ ತಂಡ ಸುರತ್ಕಲ್ (ಪ್ರ.), ಯಶಸ್ವಿ ಯುವಕ ಮಂಡಲ ಮಂಗಳೂರು, ಶಾಸ್ತ್ರೀಯ ಸಂಗೀತ: ಪಲ್ಲವಿ ಸುರತ್ಕಲ್ (ಪ್ರ.), ಗೌರೀಶ್ ಭಟ್ (ದ್ವಿ.), ಕೆ.ಎಮ್. ಗುರುಕಿರಣ್ ಕೆರೆಮನೆ (ತೃ.), ಹಾರ್ಮೋನಿಯಂ (ಲಘು) ಕಾರ್ತಿಕ್ ಸುವರ್ಣ, ಶ್ರೀ ರಾಮ ಭಜನಾ ಮಂದಿರ ಲಚ್ಚಿಲ್ (ಪ್ರ.), ರಾಜೇಶ್ ಸಾಲ್ಯಾನ್, ತಣ್ಣೀರುಬಾವಿ ಯುವಕ ಮಂಡಲ (ದ್ವಿ.), ನಿಮಿತ್ ಸ್ಪರ್ಶ ಕಲಾತಂಡ ಸುರತ್ಕಲ್ (ತೃ.), ಗಿಟಾರ್ ವಾದನ: ಅಕ್ಷಯ್ (ಪ್ರ.), ರಾಹುಲ್ (ದ್ವಿ.), ಶಾಸ್ತ್ರೀಯ ನೃತ್ಯ ಶ್ರೇಯಾ ಜಿ. (ಪ್ರ.), ಸ್ವಾತಿ ಎನ್.ವಿ. ಪುತ್ತೂರು (ದ್ವಿ.), ಜಾನ್ವಿ ಸುರತ್ಕಲ್ (ತೃ.), ಅಶು ಭಾಷಣ: ತೇಜಸ್ವಿನಿ (ಪ್ರ.), ಗಣರಾಜ್ (ದ್ವಿ.), ಅನನ್ಯಾ ಜೆ. ಉಳ್ಳಾಲ (ತೃ.), ಶಾಸ್ತ್ರೀಯ ಸಂಗೀತ: ಹಾರ್ದಿಕ್ ಜೆ. ಪೂಜಾರಿ (ಪ್ರ.), ದಿಲೀಪ್ ಕರ್ಕೆರ ಸಸಿಹಿತ್ಲು (ದ್ವಿ.), ಅನುಷ್ (ತೃ.), ಸಿತಾರ್ ವಾದನ: ಸುಮುಖ್ (ಪ್ರ.), ಕೊಳಲು ವಾದನ: ಬಿ. ಎಸ್. ಕಿಶನ್ (ಪ್ರ.), ಕೆ.ಎಸ್. ಗುರುಕಿರಣ್ (ದ್ವಿ.), ವಿಖ್ಯಾತ್ (ತೃ.), ಮೃದಂಗ: ಬಿ.ಎಸ್. ಕಿಶನ್ (ಪ್ರ.).