Advertisement

ಉಪ್ಪುಂದ: ಮದ್ಯ ಸೇವಿಸಿ ಈಜಲು ಹೋದ ವ್ಯಕ್ತಿ ಮಯ್ಯಾಡಿ ಹೊಳೆಯಲ್ಲಿ ಮುಳುಗಿ ಸಾವು

04:15 PM Jun 22, 2021 | Team Udayavani |

ಉಪ್ಪುಂದ : ಮದ್ಯ ಸೇವಿಸಿ ಈಜಲು ಹೋದ ವ್ಯಕ್ತಿಯೊಬ್ಬ ಮಯ್ಯಾಡಿ ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.

Advertisement

ಮಯ್ಯಾಡಿ ಹೊಳೆಯಲ್ಲಿ ರೈಲ್ವೆ ಸೇತುವೆ ಹತ್ತಿರ ಕುಡಿದು  ಈಜಲು ಹೋದ ವ್ಯಕ್ತಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಘಟನೆ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಸದ್ಯ ವ್ಯಕ್ತಿಯ ಮೃತ ದೇಹದ ಶೋಧ ಕಾರ್ಯ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next