Advertisement

ಬಸ್ರೂರು ಪರಿಸರದಲ್ಲಿ ನಿಲ್ಲದ ಮಳೆ ಅವಾಂತರ

11:13 PM Aug 15, 2019 | Sriram |

ಬಸ್ರೂರು: ಮೂರು ದಿನಗಳಿಂದ ಬಸ್ರೂರು, ಬಳ್ಕೂರು, ಕಂದಾವರ, ಜಪ್ತಿ, ಆನಗಳ್ಳಿ, ಕಂಡ್ಲೂರು,ಕೋಣಿ, ಗುಲ್ವಾಡಿ ಪ್ರದೇಶಗಳಲ್ಲಿ ಮಳೆ ಬುಧವಾರ ರಾತ್ರಿ ಮತ್ತು ಗುರುವಾರವೂ ಮುಂದುವರಿಯಿತು. ಬಸ್ರೂರು- ಮಾರ್ಗೋಳಿ-ಮೇರ್ಡಿ ರಾಜ್ಯ ಹೆದ್ದಾರಿ ಮೇಲೆ ಮಳೆ ನೀರಿ ಚರಂಡಿಯಿಲ್ಲದ ಕಾರಣ ರಸ್ತೆ ಮೇಲೆ ಹರಿಯುತ್ತಿದ್ದು ವಾಹನ ಸವಾರರಿಗೆ ಕಷ್ಟವಾಯಿತು.

Advertisement

ಸ್ವಾತಂತ್ರೋತ್ಸವ ದಿನವನ್ನು ಆಚರಿಸಲು ಶಾಲಾ ಕಾಲೇಜುಗಳಲ್ಲಿ ಕಷ್ಟವಾದರೂ ಧ್ವಜಾರೋಹಣವನ್ನು ಮಳೆಯಲ್ಲೇ ಕೆಲವು ಶಾಲೆಗಳಲ್ಲಿ ನಡೆಸಿದವು. ಒಟ್ಟಿನಲ್ಲಿ ನಿರಂತರ ಮಳೆ ಜನರ ದೆ„ನಂದಿನ ಕೆಲಸಗಳಿಗೆ ತೀವ್ರ ತೆರದ ತೊಂದರೆಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next