Advertisement
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ನಡೆಸುತ್ತಿರುವ ಕಾರ್ಯಾಚರಣೆಗೆ ಕೊಂಚ ಹಿನ್ನೆಡೆ ಉಂಟಾಗಿತ್ತು. ಗಣಿಯ ಆಳದಲ್ಲಿ ಹರಿಯುತ್ತಿದ್ದ ನೀರು ಕಾರ್ಮಿಕರು ಸಿಲುಕಿರುವ ಪ್ರದೇಶಗಳನ್ನು ಆವರಿಸಿದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಕಾರ್ಯಾಚರಣೆಗೆ ತಡೆಯಾಗಿತ್ತು. ಕಿರ್ಲೋಸ್ಕರ್ ಕಂಪನಿಯು ಹೆವಿ ಡ್ನೂಟಿ ನೀರಿನ ಪಂಪುಗಳನ್ನು ಪೂರೈಸುವುದಾಗಿ ಸ್ವಯಂಪ್ರೇರಿತವಾಗಿ ಮುಂದೆ ಬಂದಿತ್ತು. 10 ಪಂಪ್ಗ್ಳನ್ನು ಸಂಸ್ಥೆ ಪೂರೈಸಿದ್ದು, ಕೋಲ್ ಇಂಡಿಯಾ ವತಿಯಿಂದ ಇಂಥದ್ದೇ 8 ಪಂಪ್ಗ್ಳು ಘಟನಾ ಸ್ಥಳದತ್ತ ರಸ್ತೆ ಮಾರ್ಗವಾಗಿ ಆಗಮಿಸುತ್ತಿದ್ದು, ಜಾಗ ತಲುಪಲು ಇನ್ನೂ 2-3 ದಿನ ಬೇಕಾಗಬಹುದು.
Advertisement
ಕಣ್ಣಿಗೆ ಬಿದ್ದಿದ್ದು ಮೂರು ಹೆಲ್ಮೆಟ್, ಕಾರ್ಮಿಕರಲ್ಲ!
12:30 AM Dec 30, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.