Advertisement
ಭಾಕರ್ ಅವರ ಹಳ್ಳಿ ಚರ್ಖಿದಾದ್ರಿಯಲ್ಲಿ ನಡೆದ ಸಮ್ಮಾನದ ವೇಳೆ ಅವರನ್ನು ಕುರ್ಚಿಯಿಂದ ಕೆಳಕ್ಕಿಳಿಸಿ ನೆಲದಲ್ಲಿ ಕೂರುವಂತೆ ಹೇಳಲಾಗಿತ್ತು ಎಂದು ವರದಿಗಳಾಗಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಭಾಕರ್, ನನಗೆ ಯಾರೂ ಕೆಳಗಿಳಿಯುವಂತೆ ಹೇಳಿಲ್ಲ, ಕಾರ್ಯಕ್ರಮದಲ್ಲಿ ಹಿರಿಯರಿದ್ದರಿಂದ ನೆಲದ ಮೇಲೆ ಕೂರಲು ನಾನೇ ನಿರ್ಧರಿಸಿದೆ. ಯಾರೂ ನನಗೆ ಕೆಳಗೆ ಕೂರಲು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. Advertisement
ನಂಗ್ಯಾರೂ ಅವಮಾನ ಮಾಡಿಲ್ಲ: ಶೂಟರ್ ಮನು ಭಾಕರ್ ಸ್ಪಷ್ಟನೆ
06:00 AM Apr 19, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.