Advertisement

ನಾನಂತೂ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ನಿಲ್ಲುವುದು ಖಚಿತ: ಹೊರಟ್ಟಿ

10:25 PM Apr 09, 2022 | Team Udayavani |

ಧಾರವಾಡ: ನಾನಂತೂ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ನಿಲ್ಲುವುದು ನಿಶ್ಚಿತ. ಮುಂದಿನ ಬೆಳವಣಿಗೆ ಏನಾಗುತ್ತದೆಯೋ ಗೊತ್ತಿಲ್ಲ. ಹೀಗಾಗಿ ಹೇಗೆ ಸ್ಪರ್ಧೆ ಎನ್ನುವುದನ್ನು ಈಗಲೇ ಹೇಳಲಾರೆ.

Advertisement

ಯಾವುದೇ ಪಕ್ಷದಲ್ಲಿದ್ದರೂ ಶಿಕ್ಷಕರು ನನ್ನ ಕೈ ಬಿಡುವುದಿಲ್ಲ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿಗೆ ಹೋಗುವುದಾಗಿ ಹೇಳಿದ್ದೇನೆ. ಆದರೆ ಇನ್ನೂ ಸೇರಿಲ್ಲ. ಪಕ್ಷ ಸೇರುವ ಕುರಿತು ಅನೇಕರು ಕೇಳಿದ್ದರು.

ಇದನ್ನೂ ಓದಿ:ಪಕ್ಷದ ಆಡಳಿತ ನಿಯಂತ್ರಿಸುವ ಅಧಿಕಾರ ನನಗಿಲ್ಲ :ಸುಪ್ರೀಂಗೆ ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ

ಅದೇ ಕಾರಣಕ್ಕೆ ಸೇರ್ಪಡೆಗೆ ಒಪ್ಪಿದ್ದೇನೆ. ಪರಿಷತ್‌ ಚುನಾವಣೆ ಪ್ರಕಟವಾದ ಬಳಿಕ ಎಲ್ಲ ತೀರ್ಮಾನ ಮಾಡಲಾಗುವುದು ಎಂದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next