Advertisement
ಅಲಾºಡಿ ಗ್ರಾಮದ ತೊನ್ನಾಸೆ ನಿವಾಸಿ ನರಸಿಂಹ ಆಚಾರ್ಯ ಅವರ ಪುತ್ರ ಪ್ರಭಾಕರ ಆಚಾರ್ಯ (35) ನೇಣಿಗೆ ಶರಣಾದವರು. ತಂದೆ, ಚಿಕ್ಕಪ್ಪ ಹಾಗೂ ಮತ್ತೋರ್ವರ ಬೆದರಿಕೆ ಮತ್ತು ಮಾನಸಿಕ ಹಿಂಸೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದ್ದು, ಈ ಸಂಬಂಧ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಭಾಕರ ಆಚಾರ್ಯ ಹಾಗೂ ಕಾರ್ಕಳ ಕುಚ್ಚಾರಿನ ಪವಿತ್ರಾ ಅವರ ವಿವಾಹ 4 ವರ್ಷಗಳ ಹಿಂದೆ ಜರಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.