Advertisement

ಹುಮನಾಬಾದ: ಚಿರತೆ ಹೆಜ್ಜೆ ಗುರುತು ಪತ್ತೆ ಜನರಲ್ಲಿ ಆತಂಕ

04:39 PM Oct 12, 2021 | Team Udayavani |

ಹುಮನಾಬಾದ: ತಾಲೂಕಿನ ಹಣಕುಣಿ ಗ್ರಾಮದಲ್ಲಿ ಮಂಗಳವಾರ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸುವಂತೆ ಮಾಡಿದೆ.

Advertisement

ಗ್ರಾಮದಲ್ಲಿನ ಜಾನುವಾರುಗಳ ಮೇಲೆ ಪ್ರಾಣಿ ಹಲ್ಲೆ ನಡೆಸಿದೆ ಎನ್ನಲಾಗುತ್ತಿದ್ದು, ಮೃತಪಟ್ಟ ಜಾನುವಾರುಗಳ ಸುತ್ತಲ್ಲಿನ ಪ್ರದೇಶದಲ್ಲಿ  ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೆಜ್ಜೆಗುರುತಿನ ಪ್ರಕಾರ ಮೇಲ್ನೋಟಕ್ಕೆ ಚಿರತೆಯ ಹೆಜ್ಜೆಗುರುತು ಇರಬಹುದೆಂದು ಅಧಿಕಾರಿಗಳು ಹೇಳುತ್ತಿದ್ದು, ಹೆಚ್ಚಿನ ಪರಿಶೀಲನರಗಾಗಿ ಸುತ್ತಲ್ಲಿನ ಪ್ರದೇಶದಲ್ಲಿ ಸಿಸಿ ಕ್ಯಾಮೆರಾಗಳುನ್ನು ಅಳವಡಿಸುವ ಸಿದ್ದತೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next