Advertisement
ವಿಕೃತ ಮನಸ್ಸಿನವರು: ನಿಧನ ವದಂತಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು, ಹಿತೈಷಿಗಳು, ಸ್ವಾಮೀಜಿಗಳು ಗಣ್ಯರಿಂದ ಹಿಡಿದು ಸಾರ್ವಜನಿಕ ವಲಯದಿಂದ ಸಂತಾಪದ ಪೋಸ್ಟರ್ ಹರಿದಾಡಿದ್ದವು. ಈ ಕುರಿತಂತೆ ಸ್ಪಷ್ಟನೆ ನೀಡಿ,ಇಂಥ ಸುಳ್ಳು ಸುದ್ದಿಗಳನ್ನು ಏಕೆ ಹರಿಬಿಡು ತ್ತಾರೋ ತಿಳಿಯ ದಾಗಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ವಿಕೃತ ಮನಸ್ಸಿನ ವ್ಯಕ್ತಿಗಳ ವಿರುದ್ಧ ಕಾನೂನುಕ್ರಮ ಜರುಗಿ ಸಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಾಮಾಚಾರದ ನಂಟು?: ಇತ್ತೀಚೆಗೆಹಾಸನದ ಪಂಡಿತ್ ಕಾರ್ತಿಕ್ ಎಂಬವ್ಯಕ್ತಿ ವಾಮಾಚಾರ ಮಾಡುವುದಾಗಿಹೇಳಿದ್ದ. ಏತನ್ಮಧ್ಯೆ ವದಂತಿ ಹಬ್ಬುತ್ತಿದ್ದಂತೆ ಗಾಬರಿಯಾದ ಕಾರ್ತಿಕ್ ಕ್ಷಮೆಯಾಚಿಸಿದ್ದಾನೆ ಎಂದು ತಿಳಿಸಿದ್ದಾರೆ.